ಮಂಗಳೂರು: ಇನ್ಸ್ಪೆಕ್ಟರ್ಗಳು ಮತ್ತೆ ಹಿಂದಿನ ಠಾಣೆಗೆ ವರ್ಗ
Team Udayavani, Jun 4, 2023, 7:20 AM IST
ಮಂಗಳೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ಮತ್ತು ದ.ಕ. ಎಸ್ಪಿ ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲಾದ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಮತ್ತೆ ಅವರ ಹಿಂದಿನ ಠಾಣೆಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.
ಮಂಗಳೂರು ಪೂರ್ವ ಸಂಚಾರ ಠಾಣೆ: ಗೋಪಾಲಕೃಷ್ಣ ಭಟ್, ಸುಳ್ಯ ವೃತ್ತ: ನವೀನ್ ಚಂದ್ರಜೋಗಿ, ದ.ಕ. ಮಹಿಳಾ ಪೊಲೀಸ್ ಠಾಣೆ: ಮಧುಸೂದನ್ ಎನ್. ರಾವ್, ಕೊಣಾಜೆ ಠಾಣೆ: ಪ್ರಕಾಶ್ ದೇವಾಡಿಗ, ಮಂಗಳೂರು ನಗರ ಸೆನ್ ಪೊಲೀಸ್ ಠಾಣೆ: ಸತೀಶ ಎಂ.ಪಿ., ನಗರ ಎಸ್ ಬಿ: ಮಹಮ್ಮದ್ ಷರೀಫ್, ಕಂಕನಾಡಿ ನಗರ ಠಾಣೆ: ಭಜಂತ್ರಿ ಎಸ್., ದ.ಕ. ಸೆನ್ ಪೊಲೀಸ್ ಠಾಣೆ: ಸವಿತ್ರತೇಜ, ಸಿಸಿಆರ್ಬಿ ಮಂಗಳೂರು ನಗರ: ಗುರುದತ್ತ ಕಾಮತ್, ನಗರ ಮಹಿಳಾ ಪೊಲೀಸ್ ಠಾಣೆ: ಲೋಕೇಶ್ ಎ.ಸಿ., ಮಂಗಳೂರು ನಗರ ಗ್ರಾಮಾಂತರ: ಜಾನ್ಸನ್ ಕಿರಣ್ ಡಿ’ಸೋಜಾ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್