ಕೈಚಳಕ ತೋರಿದ ಕಳ್ಳರು: ಎರಡೂವರೆ ಲಕ್ಷ ರೂ.ಗಳಿದ್ದ ಲಾಕರ್ ಕಳ್ಳತನ
Team Udayavani, Oct 2, 2019, 11:45 AM IST
ವಿಟ್ಲ: ಕೇಪು ಗ್ರಾಮದ ಕುದ್ದುಪದವಿನಲ್ಲಿ ಮತ್ತೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಕುದ್ದುಪದವು ಪೆಟ್ರೋಲ್ ಪಂಪ್ ನಿಂದ ಎರಡೂವರೆ ಲಕ್ಷ ರೂ.ಗಳಿದ್ದ ಲಾಕರನ್ನೇ ಕಳ್ಳರು ಕದ್ದೊಯ್ದಿದ್ದಾರೆ.
ಮಾತ್ರವಲ್ಲದೆ ವಿಟ್ಲ ಕಾಶಿಮಠದಿಂದ ತ್ರೀ ವೀಲ್ಹರ್ ಆಪೆ ವಾಹನ ಮುಂಜಾನೆ 4.30ರ ಸುಮಾರಿಗೆ ಕಳುವಾಗಿದೆ. ಲಾಕರನ್ನು ಆಪೆಯಲ್ಲಿ ಕೊಂಡೊಯ್ದಿರುವ ಶಂಕೆಯಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು