ಬೆಳ್ತಂಗಡಿ ತಾಲೂಕಿನಲ್ಲಿ 631 ಸ್ಥಾನಗಳಿಗೆ 1729 ನಾಮಪತ್ರ ಸಲ್ಲಿಕೆ


Team Udayavani, Dec 16, 2020, 11:05 PM IST

ಬೆಳ್ತಂಗಡಿ ತಾಲೂಕಿನಲ್ಲಿ 631 ಸ್ಥಾನಗಳಿಗೆ 1729 ನಾಮಪತ್ರ ಸಲ್ಲಿಕೆ

ಮಾಲಾಡಿ ಗ್ರಾ.ಪಂ.ನಲ್ಲಿ ನಾಮಪತ್ರ ಸಲ್ಲಿಕೆಗೆ ಸರತಿ ಸಾಲು.

ಬೆಳ್ತಂಗಡಿ: ತಾಲೂಕಿನಲ್ಲಿ 46 ಗ್ರಾ.ಪಂ.ಗಳ 631 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿ.11ರಂದ ಡಿ.16ರವರೆಗೆ 1729 ನಾಮಪತ್ರ ಸಲ್ಲಿಕೆಯಾಗಿದೆ.

ಅ.ಜಾತಿ ಸಾಮಾನ್ಯ-43,ಅ.ಜಾತಿ ಮಹಿಳೆ-109 ಸೇರಿ ಒಟ್ಟು 152. ಅ.ಪಂಗಡ (ಸಾ)-18, ಅ.ಪಂ. (ಮಹಿಳೆ)-100 ಒಟ್ಟು 118. ಹಿಂ.ವರ್ಗ ಎ (ಸಾ)-158, ಹಿಂ.ವರ್ಗ ಎ (ಮ)-199 ಸೆರಿ ಒಟ್ಟು-357, ಹಿಂ.ವರ್ಗ ಬಿ(ಸಾ)-43, ಹಿಂ.ವರ್ಗ ಬಿ(ಮ)-29, ಒಟ್ಟು- 88. ಸಾಮಾನ್ಯ-704, ಸಾಮಾನ್ಯ ಮಹಿಳೆ 316 ಸೇರಿ ಒಟ್ಟು 1020 ನಾಮಪತ್ರ ಸಲ್ಲಿಕೆಯಾಗಿದೆ. ಒಟ್ಟು ಸಾಮಾನ್ಯ-966 ಮಹಿಳೆ-763 ಸೇರಿ 1729 ನಾಮಪತ್ರ ಸಲ್ಲಿಕೆಯಾಗಿದೆ.

46 ಗ್ರಾ.ಪಂ.ಗಳ ಪೈಕಿ ನಾರವಿ 15 ಸ್ಥಾನಗಳಿಗೆ 40 ಮರೋಡಿ 11 ಸ್ಥಾನಗಳಿಗೆ 28, ಹೊಸಂಗಡಿ 12 ಸ್ಥಾನಗಳಿಗೆ 30, ಕಾಶಿಪಟ್ಣ7 ಸ್ಥಾನಗಳಿಗೆ 19, ಅಂಡಿಂಜೆ 13 ಸ್ಥಾನಗಳಿಗೆ 29, ಅಳದಂಗಡಿ 12 ಸ್ಥಾನಗಳಿಗೆ 38, ಸುಲ್ಕೇರಿ 7 ಸ್ಥಾನಗಳಿಗೆ 17, ಬಳಂಜ 13 ಸ್ಥಾನಗಳಿಗೆ 30, ಶಿರ್ಲಾಲು 11 ಸ್ಥಾನಗಳಿಗೆ 25, ಕುಕ್ಕೇಡಿ 11 ಸ್ಥಾನಗಳಿಗೆ 46,ಪಡಂಗಡಿ 17 ಸ್ಥಾನಗಳಿಗೆ 45, ಮಾಲಾಡಿ18 ಸ್ಥಾನಗಳಿಗೆ 44, ಕುವೆಟ್ಟು 25 ಸ್ಥಾನಗಳಿಗೆ 76, ಮೇಲಂತಬೆಟ್ಟು 12 ಸ್ಥಾನಗಳಿಗೆ 28, ಲಾಯಿಲ 20 ಸ್ಥಾನಗಳಿಗೆ 66, ನಡ 14 ಸ್ಥಾನಗಳಿಗೆ 38, ನಾವೂರು 8 ಸ್ಥಾನಗಳಿಗೆ 23, ಇಂದಬೆಟ್ಟು 11 ಸ್ಥಾನಗಳಿಗೆ 28, ಮಲವಂತಿಗೆ 8 ಸ್ಥಾನಗಳಿಗೆ 20 ಮಿತ್ತಬಾಗಿಲ 10 ಸ್ಥಾನಗಳಿಗೆ 24, ಕಡಿರುದ್ಯಾವರ 9 ಸ್ಥಾನಗಳಿಗೆ 24, ನೆರಿಯಾ 17 ಸ್ಥಾನಗಳಿಗೆ 41, ಚಾರ್ಮಾಡಿ 28 ಸ್ಥಾನಗಳಿಗೆ 84, ಮುಂಡಾಜೆ 11 ಸ್ಥಾನಗಳಿಗೆ 28, ಕಲ್ಮಂಜ 10 ಸ್ಥಾನಗಳಿಗೆ 22, ಉಜಿರೆ 34 ಸ್ಥಾನಗಳಿಗೆ 74, ಕೊಯ್ಯೂರು 13 ಸ್ಥಾನಗಳಿಗೆ 41, ಕಳಿಯ 15 ಸ್ಥಾನಗಳಿಗೆ 50, ಮಡಂತ್ಯಾರು 16 ಸ್ಥಾನಗಳಿಗೆ 46, ಮಚ್ಚಿನ 14 ಸ್ಥಾನಗಳಿಗೆ 38, ತಣ್ಣೀರುಪಂಥ 22 ಸ್ಥಾನಗಳಿಗೆ 81,ಬಾರ್ಯ 17 ಸ್ಥಾನಗಳಿಗೆ 59, ತೆಕ್ಕಾರು 9 ಸ್ಥಾನಗಳಿಗೆ 26, ಇಳಂತಿಲ 14 ಸ್ಥಾನಗಳಿಗೆ 42, ಕಣಿಯೂರು 20 ಸ್ಥಾನಗಳಿಗೆ 51, ಬಂದಾರು 16 ಸ್ಥಾನಗಳಿಗೆ 36, ಬೆಳಾಲು 12 ಸ್ಥಾನಗಳಿಗೆ 30, ಧರ್ಮಸ್ಥಳ 25 ಸ್ಥಾನಕ್ಕೆ 60, ಪುದುವೆಟ್ಟು9 ಸ್ಥಾನಕ್ಕೆ 24, ಪಟ್ರಮೆ 6 ಸ್ಥಾನಕ್ಕೆ17, ಕೊಕ್ಕಡ 13 ಸ್ಥಾನಕ್ಕೆ 35, ನಿಡ್ಲೆ‌ 8 ಸ್ಥಾನಕ್ಕೆ17, ಕಳೆಂಜ 13 ಸ್ಥಾನಕ್ಕೆ 32, ಶಿಶಿಲ 6 ಸ್ಥಾನಕ್ಕೆ 23, ಶಿಬಾಜೆ 6 ಸ್ಥಾನಕ್ಕೆ 16, ಅರಸಿನಮಕ್ಕಿ 13 ಸ್ಥಾನಕ್ಕೆ 38 ಸೇರಿ 1729 ನಾಮಪತ್ರ ಸಲ್ಲಿಕೆಯಾಗಿದೆ.

ಅತೀ ಹೆಚ್ಚು ಚಾರ್ಮಾಡಿ 28 ಸ್ಥಾನಗಳಿಗೆ 84, ತಣ್ಣೀರುಪಂಥ 22ಸ್ಥಾನಗಳಿಗೆ 81, ಕುವೆಟ್ಟು 25 ಸ್ಥಾನಗಳಿಗೆ 76 ಅತೀ ಹೆಚ್ಚು ನಾಮ ಪತ್ರ ಸಲ್ಲಿಕೆಯಾಗಿದೆ.

2015ರಲ್ಲಿ ಘೋಷಣೆಯಾದಂತೆ ನಾವೂರು, ಕಡಿರುದ್ಯಾವರ ಎರಡು ಗ್ರಾ.ಪಂ.ಗಳಿಗೆ ಎರಡನೇ ಬಾರಿ ಚುನಾವಣೆ ಎದುರಿಸಲಿದೆ.

ಬೆಳ್ತಂಗಡಿ ತಾಲೂಕಿನ 3 ಗ್ರಾ. ಪಂ.ನ 3 ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆ ಆಗಿದೆ.

ಪಡಂಗಡಿ ಗ್ರಾ. ಪಂ.ನ ಗರ್ಡಾಡಿ 1ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಸುಮತಿ (ಸಾಮಾನ್ಯ ಮಹಿಳೆ), ಮಿತ್ತಬಾಗಿಲು ಗ್ರಾಮದ 3ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಶಾಂಭವಿ (ಸಾಮಾನ್ಯ ಮಹಿಳೆ), ಲಾಯಿಲ ಗ್ರಾ.ಪಂ. 2 ನೇ ವಾರ್ಡಿನಿಂದ ಹಿಂದುಳಿದ (ಅ) ವರ್ಗ ಮಹಿಳೆ ಮೀಸಲು ಕ್ಷೇತ್ರದಿಂದ ರಜನಿ ಎಂ.ಆರ್. (ಬಿಜೆಪಿ ಬೆಂಬಲಿತ ) ಅವರು ಅವಿರೋಧವಾಗಿ ಆಯ್ಕೆ ಬಂದಿದೆ.

ಟಾಪ್ ನ್ಯೂಸ್

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.