ಮಳೆಗಾಲ ಹೊಳೆ ದಾಟಲು ಅಡಿಕೆ ಮರದ ಪಾಲವೇ ಗತಿ
Team Udayavani, Mar 20, 2021, 5:50 AM IST
ಅರಂತೋಡು: ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಅಡಿಕೆ ಮರದ ಪಾಲದ ಮೂಲಕ ಹೊಳೆ ಯೊಂದನ್ನು ದಾಟಿ ತಮ್ಮ ಮನೆಗಳನ್ನು ಸೇರಬೇಕಾದ ಅರಮನೆಗಾಯ ಮಲೆ ಕುಡಿಯ ಜನರ ಬಾಳಿನ ಗೋಳು ಈಗ ಕೇಳುವವರು ಯಾರೂ ಇಲ್ಲ ಎಂದು ಅವರು ದೂರಿಕೊಂಡಿದ್ದಾರೆ.
ಅರಂತೋಡು ಗ್ರಾ. ಪಂ.ವ್ಯಾಪ್ತಿಯ ಅರಮನೆಗಾಯ ಎಂಬಲ್ಲಿ ಸುಮಾರು 20ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ವಾಸವಾಗಿವೆ. ಅವರು ಪೇಟೆಗೆ ಬಂದು ಹೋಗಬೇಕಾದರೆ ಇಲ್ಲಿಯ ಬಲಾ°ಡು ಹೊಳೆಯನ್ನು ದಾಟಬೇಕು. ಬೇಸಗೆಯಲ್ಲಿ ಹೊಳೆಯನ್ನು ದಾಟಿ ಬರುತ್ತಾರೆ. ಮಳೆಗಾದಲ್ಲಿ ಅಡಿಕೆ ಮರದಿಂದ ಮಾಡಿದ ತಾತ್ಕಾಲಿಕ ಕಾಲುಸಂಕದಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಡೆದಾಡುವುದು ಅನಿವಾರ್ಯವಾಗಿದೆ. ದೀರ್ಘ ಸಮಯದಿಂದ ಇಲ್ಲಿಯ ಬಲಾ°ಡ್ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿ ಕೊಡಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿಗಳಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಆದರೆ ಈ ಮನವಿಗೆ ಈ ತನಕ ಪೂರಕವಾದ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ.
ತುಕ್ಕು ಹಿಡಿದ ಕಬ್ಬಿಣದ ರೋಪ್
ಸುಮಾರು 25 ವರ್ಷಗಳ ಹಿಂದೆ ಆಗಿನ ಜಿಲ್ಲಾ ಪರಿಷತ್ವತಿಯಿಂದ ತಾತ್ಕಲಿಕ ತೂಗು ಸೇತುವೆ ಮಂಜೂರುಗೊಂಡಿತ್ತು.
ಜತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
Online Bitcoin Gambling Enterprises: An Overview to Betting with Cryptocurrency