ಕೋವಿಡ್ ಹಿನ್ನಲೆ : ಅಜ್ಜಾವರದ ಚಯಿತನ್ಯ ಸೇವಾಶ್ರಮದಲ್ಲಿ ನಡೆಯುತ್ತಿದೆ ಅಗ್ನಿ ಹೋತ್ರ ಹೋಮ
Team Udayavani, Jun 1, 2021, 6:03 PM IST
ಅರಂತೋಡು : ಸುಳ್ಯ ಅಜ್ಜಾವರದ ಚಯಿತನ್ಯ ಸೇವಾಶ್ರಮದಲ್ಲಿ ತಾಲೂಕಿನಲ್ಲಿ ವ್ಯಾಪಾಕವಾಗಿ ಕಾಣಿಸಿಕೊಂಡ ಕೊವಿಡ್ ಪ್ರಕರಣಕ್ಕೆ ಸಂಬಂಧಿಸಿ ಅಗ್ನಿ ಹೋತ್ರ ಹೋಮ ನಡೆಯುತ್ತಿದೆ.
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಆಶ್ರಮದ ಟ್ರಸ್ಟಿ ಹಾಗೂ ಶಿಕ್ಷಕಿಯಾಗಿರುವ ಪ್ರಣವಿಯವರು ಅಗ್ನಿ ಹೋತ್ರ ಹೋಮ ನಡೆಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ಗೋ ವಿನ ಒಣಗಿದ ಸೆಗಣಿ ತುಪ್ಪ ಹಾಗೂ ಇತರ ಉಸ್ತುಗಳನ್ನು ಉಪಯೋಗಿಸಿಕೊಂಡು ಅಗ್ನಿ ಹೋತ್ರ ಹೋಮ ಮಾಡಲಾಗುತ್ತಿದೆ.
ಇದನ್ನೂ ಓದಿ : ಸಿಎಂ ಬದಲಾವಣೆ ಚರ್ಚೆ ನಡುವೆ ವಿಜಯೇಂದ್ರ ದಿಢೀರ್ ದೆಹಲಿ ಪ್ರಯಾಣ
ಇದರಿಂದ ಹೊರಬರುವ ಹೊಗೆ ಹೋಮ ನಡೆಸುವ ಪರಿಸದಲ್ಲಿ ಹರಡಿಕೊಂಡಿರುವ ರೋಗಾಣುಗಳನ್ನು ನಾಶಪಡಿಸಿ ಗಾಳಿಯನ್ನು ಶುಚಿಗೊಳಿಸುತ್ತದೆ.ಈ ಗಾಳಿಯು ಉಸಿರಾಟಕ್ಕೆ ಯೋಗ್ಯವಾಗಿರುತ್ತದೆ . ಎಂದು ಬಲ್ಲವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ