ಕುಮಾರಧಾರಾ ಸ್ನಾನಘಟ್ಟ: ಪಹರೆ ಸಿಬಂದಿಗೆ ಟೆಂಟ್
Team Udayavani, Jul 23, 2018, 1:18 PM IST
ಸುಬ್ರಹ್ಮಣ್ಯ: ಕುಮಾರಧಾರಾ ಸ್ನಾನ ಘಟ್ಟ ಬಳಿ ಪಹರೆ ಕಾಯುವ ಸಿಬಂದಿಗೆ ಮಳೆಯಿಂದ ರಕ್ಷಣೆಗೆ ಟೆಂಟ್ ನೀಡಲಾಗಿದೆ. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಮುರಳೀಮೋಹನ ಚೂಂತಾರು ರವಿವಾರ ಹಸ್ತಾಂತರಿಸಿದರು.
ಈ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ. ರವೀಂದ್ರ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲು, ದೇಗುಲದ ಕಚೇರಿಯ ನೋಣಪ್ಪ ಹಾಗೂ ಗೃಹ ರಕ್ಷಕ ಸಿಬಂದಿ ಉಪಸ್ಥಿತರಿದ್ದರು. ಸ್ನಾನಘಟ್ಟ ಬಳಿ ಫ್ಲಡ್ ವಾಚ್, ಗೃಹರಕ್ಷಕ ದಳ ಹಾಗೂ ದೇಗುಲದ ಭದ್ರತಾ ಸಿಬಂದಿಗೆ ಪಹರೆ ಕರ್ತವ್ಯ ವೇಳೆ ವಿಶ್ರಾಂತಿ ಪಡೆಯಲು ತೊಂದರೆ ಆಗುತ್ತಿರುವ ಕುರಿತು ಜು.18ರಂದು ‘ಸುದಿನ’ದಲ್ಲಿ ವರದಿ ಪ್ರಕಟಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು