ಸುಬ್ರಹ್ಮಣ್ಯ: ನಾಯಿಯನ್ನು ಓಡಿಸಿಕೊಂಡು ನಾಡಿಗೆ ಬಂದ ಚಿರತೆ ಶೌಚಾಲಯದಲ್ಲಿ ಬಂಧಿ!
Team Udayavani, Feb 3, 2021, 8:14 AM IST
ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಮನೆಯೊಂದರ ಶೌಚಾಲಯದೊಳಗೆ ಚಿರತೆಯೊಂದು ಬಂಧಿಯಾದ ಘಟನೆ ಫೆ.3ರಂದು ಬೆಳಗ್ಗೆ ನಡೆದಿದೆ.
ಚಿರತೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ರೇಗಪ್ಪ ಎಂಬವರ ಮನೆಯ ಟಾಯ್ಲೆಟ್ ಒಳಗಡೆ ನಾಯಿಯನ್ನು ಓಡಿಸಿಕೊಂಡು ಹೋದ ಚಿರತೆಯನ್ನು ಮನೆಯವರು ಬಾಗಿಲು ಹಾಕಿ ಒಳಗಡೆ ಕೂಡಿ ಹಾಕಿದ್ದಾರೆ.
ಇದನ್ನೂ ಓದಿ:ಗ್ರಾ.ಪಂ: ಸಾಮಾನ್ಯ ಸ್ಥಾನದವರಿಗೂ ಮೀಸಲಾತಿ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ!
ಸದ್ಯ ಚಿರತೆ ಹಾಗೂ ನಾಯಿ ಶೌಚಾಲಯದಲ್ಲಿ ಬಂಧಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ದುಡಿದವರಿಗಿಂತಲೂ ದುಡ್ಡಿದ್ದವರಿಗೆ ಬೆಲೆ: ಮಾಜಿ ಶಾಸಕ ವಾಲ್ಮೀಕಿ ಕಣ್ಣೀರು