ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೊರಟವರಿಗೆ ತಡೆ: ಕರಾವಳಿಯ 30 ಮಂದಿ ಬಸ್ಸಿನಲ್ಲೇ ಬಾಕಿ
Team Udayavani, May 20, 2020, 9:41 AM IST
ಸಾಂದರ್ಭಿಕ ಚಿತ್ರ
ಉಡುಪಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಖಾಸಗಿ ಬಸ್ನಲ್ಲಿ ಹೊರಟಿದ್ದ ಉಡುಪಿ ಮತ್ತು ಮಂಗಳೂರು ಮೂಲದ 30 ಮಂದಿಯನ್ನು ಕರ್ನಾಟಕ ಗಡಿಭಾಗದಲ್ಲಿ ತಡೆಯಲಾಗಿದ್ದು ಅವರೆಲ್ಲ ಅತಂತ್ರರಾಗಿದ್ದಾರೆ. ಸದ್ಯ ಅವರೆಲ್ಲರೂ ಮಹಾರಾಷ್ಟ್ರ ಗಡಿಯ ನಿಪ್ಪಾಣಿಗಿಂತ 17 ಕಿ.ಮೀ. ದೂರದ ಕಾಗಲ್ನಲ್ಲಿ ಬಸ್ಸಿನಲ್ಲೇ ಉಳಿದುಕೊಂಡಿದ್ದಾರೆ.
ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿ ಮುಂಬಯಿಲ್ಲಿ ಉಳಿದುಕೊಂಡಿದ್ದ ಅವರಿಗೆ ಮುಂಬಯಿಯಲ್ಲಿ ವಾಸವಿರುವ ಉಡುಪಿ ಮೂಲದ ವಿಜಯಲಕ್ಷ್ಮಿ ಎಂಬವರು ಕರ್ನಾಟಕಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ಅದರಂತೆ ರಾಜ್ಯಕ್ಕೆ ಆ 30 ಮಂದಿ ತಲಾ 4500 ರೂ ಹಣ ನೀಡಿ ಸೀಟು ಕಾದಿರಿಸಿದ್ದರು. ಮೇ 18ರಂದು ಸಂಜೆ ಮುಂಬಯಿಯಿಂದ ಹೊರಟ ಅವರು ಈಗ ಅತಂತ್ರ ರಾಗಿದ್ದಾರೆ. ಬಸ್ಸಿನಲ್ಲಿ ಉಡುಪಿ ಮೂಲದ ತುಂಬು ಗರ್ಭಿಣಿ ಮಹಿಳೆಯೂ ಇದ್ದಾರೆ. ನಮ್ಮನ್ನು ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಎಲ್ಲರನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು