ಕೊಡವೂರ್ ಗುರುರಾಜ ಐತಾಳ್ ನಿಧನ
Team Udayavani, May 8, 2021, 4:29 PM IST
ಉಡುಪಿ : ಎಳವೆಯಲ್ಲೇ ವಿವಿಧ ಸಂಘಟನೆಯಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಗುರುರಾಜ ಐತಾಳ್ (59ವ.) ರೊಟರಾಕ್ಟ್, ರೋಟರಿ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು.
ನೃತ್ಯ ನಿಕೇತನ ಉಡುಪಿ ಸಂಸ್ಥೆಯ ಬೆನ್ನೆಲುಬಾಗಿ ಮನೆಮಂದಿ ಹಾಗು ನೃತ್ಯ ನಿಕೇತನದ ಶಿಷ್ಯರೊಂದಿಗೆ ಆತ್ಮೀಯರಾಗಿ ಸಾಹಿತ್ಯ, ನೃತ್ಯದಂತಹ ಲಲಿತ ಕಲೆಗೆ ಪ್ರೋತ್ಸಾಹಕರಾದವರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿ ವೃತ್ತಿಯಲ್ಲಿ ಜನಾನುರಾಗಿ ಯಾಗಿ ಸರಳ ಸ್ನೇಹಪರ ವ್ಯಕ್ತಿತ್ವದಿಂದ ಕಾರ್ಯ ನಿರ್ವಹಿಸಿದವರು.
ಪ್ರೀತಿಯ ಪತ್ನಿ ಲಕ್ಷ್ಮೀ ಗುರುರಾಜ್, ಅಕ್ಕರೆಯ ಮಗಳು ಮಯೂರಿ ವಾತ್ಸಲ್ಯಮಯೀ ಮನೆಮಂದಿಯೊಂದಿಗೆ ಆತ್ಮೀಯ ಒಡನಾಡಿ ಯಾಗಿ ಜನರೊಂದಿಗೆ ಸಂತಸದಿಂದ ಬೆರೆತವರು.
ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಸಕ್ರಿಯ ಸದಸ್ಯರಾಗಿ ಸಭೆ ಸಮಾರಂಭಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್