ಮಾಹೆ: ನಶೆ ಮುಕ್ತ ಉಡುಪಿ ಅಭಿಯಾನ
Team Udayavani, Aug 27, 2021, 8:48 PM IST
ಉಡುಪಿ: ಸರಕಾರ ನಶೆ ಮುಕ್ತ ಭಾರತದ ಅಭಿಯಾನದ ಅಂಗವಾಗಿ ಮಾಹೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗ ಹಮ್ಮಿಕೊಂಡ ನಶೆಮುಕ್ತ ಉಡುಪಿ ಕಾರ್ಯಕ್ರಮದಲ್ಲಿ ಮಾಹೆ ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳ ಸಿಬಂದಿಗೆ ವಿಶೇಷ ತರಬೇತಿ ನೀಡಲಾಯಿತು.
ಮಾಹೆ ರಿಜಿಸ್ಟ್ರಾರ್ ಡಾ| ನಾರಾಯಣ ಸಭಾಹಿತ್ ಉದ್ಘಾಟಿಸಿ, ಮಾತನಾಡಿದರು.ಎಂಐಟಿ ನಿರ್ದೇಶಕ ಡಾ| ಅನಿಲ್ ರಾಣ ಅವರು ಮಾಹೆ ವಿದ್ಯಾರ್ಥಿಗಳ ವ್ಯವಹಾರ ವಿಭಾಗದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ:ಅತ್ಯಾಚಾರ ಪ್ರಕರಣದ ತನಿಖೆ ತೀವ್ರಗತಿಯಲ್ಲಿದೆ: ಸಚಿವ ಎಸ್.ಟಿ. ಸೋಮಶೇಖರ್
ಡಾ| ಎ.ವಿ. ಬಾಳಿಗಾ ಸಮೂಹ ಸಂಸ್ಥೆ ನಿರ್ದೇಶಕ ಡಾ| ಪಿ.ವಿ. ಭಂಡಾರಿ ಅವರು”ಯುವಕರಲ್ಲಿ ಮಾದಕ ದ್ರವ್ಯವನ್ನು ತಡೆಗಟ್ಟುವಲ್ಲಿ ಸಿಬಂದಿಯ ಪಾತ್ರ ಮತ್ತು ಮಾದಕ ವಸ್ತುಗಳ ನಿರಾಕರಣೆ ತಂತ್ರಗಳು, ಡಾ| ರಮೀಲಾ ಶೇಖರ್ “ಧನಾತ್ಮಕ ಯೋಗ ಕ್ಷೇಮಕ್ಕಾಗಿ ಜೀವನ ಕೌಶಲಗಳು, ಕೆಎಂಸಿ ಅಪರಾಧ ಪತ್ತದೆ ವಿಭಾಗದ ಸಂಯೋಜಕ ಪೊ| ವಿನೋದ್ ಸಿ. ನಾಯಕ್ ಅವರು “ಕಾನೂನು ಹಾಗೂ ನೈತಿಕ ಅಂಶಗಳ ದುರ್ಬಳಕೆ’ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಾಹೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ| ಗೀತಾ ಎಂ. ಉಪಸ್ಥಿತದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು