ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ


Team Udayavani, Mar 21, 2023, 5:50 AM IST

ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

ಉಡುಪಿ: ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷ ಒಡ್ಡಿ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ನಡೆದಿದೆ.

ಮಾಧವಿ ಅವರು ಉದ್ಯೋಗನ್ವೆಷಣೆಯಲ್ಲಿರುವಾಗ ಮಾ. 15ರಂದು ವಾಟ್ಸ್‌ ಆ್ಯಪ್‌ನಲ್ಲಿ ಅಪರಿತನೊಬ್ಬ ಆನ್‌ಲೈನ್‌ನಲ್ಲಿ ಪಾರ್ಟ್‌ ಟೈಮ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಮಾ. 15ರಿಂದ ಮಾ. 20ರವರೆಗೆ 2,52,600 ರೂ.ಗಳನ್ನು ಆರೋಪಿಯ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡು ಉದ್ಯೋಗ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇ ಸಿಗರೇಟ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ
ಉಡುಪಿ: ಮಣಿಪಾಲದ ಅಂಗಡಿಯೊಂದರಲ್ಲಿ ಇ ಸಿಗರೇಟ್‌ ಮಾರಾಟ ಮಾಡುತ್ತಿದ್ದ ಗುಂಡಿಬೈಲಿನ ಸುಬ್ರಹ್ಮಣ್ಯ ಪ್ರಭು (43) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವಾರು ಬ್ರ್ಯಾಂಡ್‌ಗಳುಳ್ಳ ಒಟ್ಟು 6,000 ರೂ. ಮೌಲ್ಯದ ಇ ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Heavy Rain: ನಾಗ್ಪುರದಲ್ಲಿ ವರುಣನ ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ

Heavy Rain: ನಾಗ್ಪುರದಲ್ಲಿ ವರುಣನ ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ

tdy-2

Ba Ma Harish: ಶಕ್ತಿ ಮೀರಿ ಕೆಲಸ ಮಾಡಿದ ತೃಪ್ತಿ ಇದೆ

Film Chamber Election: ಇಂದು ಫಿಲ್ಮ್ ಚೇಂಬರ್‌ ಚುನಾವಣೆ

Film Chamber Election: ಇಂದು ಫಿಲ್ಮ್ ಚೇಂಬರ್‌ ಚುನಾವಣೆ

UNGA; “ಜಮ್ಮು ಕಾಶ್ಮೀರ ನಮ್ಮದೇ..”: ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತದ ಖಡಕ್ ಉತ್ತರ

UNGA; “ಜಮ್ಮು ಕಾಶ್ಮೀರ ನಮ್ಮದೇ..”: ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತದ ಖಡಕ್ ಉತ್ತರ

Rakshit Shetty spoke about Rashmika mandanna

Sapta Sagaralu Dhaati; ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ..: ರಕ್ಷಿತ್ ಶೆಟ್ಟಿ

ಖಲಿಸ್ತಾನಿ ಹತ್ಯೆಯ ಗುಪ್ತಚರ ಮಾಹಿತಿಯನ್ನು ವಾರದ ಹಿಂದೆ ಭಾರತಕ್ಕೆ ನೀಡಲಾಗಿತ್ತು: ಟ್ರೂಡೊ

ಖಲಿಸ್ತಾನಿ ಹತ್ಯೆಯ ಗುಪ್ತಚರ ಮಾಹಿತಿಯನ್ನು ವಾರದ ಹಿಂದೆ ಭಾರತಕ್ಕೆ ನೀಡಲಾಗಿತ್ತು: ಟ್ರೂಡೊ

ICC Ranking: ವಿಶ್ವಕ್ರಿಕೆಟ್ ಗೆ ಭಾರತವೇ ಸಾಮ್ರಾಟ; ಮೂರು ಮಾದರಿಯಲ್ಲಿ ಟೀಂಇಂಡಿಯಾ ನಂಬರ್ 1

ICC Ranking: ವಿಶ್ವಕ್ರಿಕೆಟ್ ಗೆ ಭಾರತವೇ ಸಾಮ್ರಾಟ; ಮೂರು ಮಾದರಿಯಲ್ಲಿ ಟೀಂಇಂಡಿಯಾ ನಂಬರ್ 1


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

Uchila Dasara-2023: ಯುವ ದಸರಾ ನೃತ್ಯೋತ್ಸವ ಆಡಿಶನ್‌ ಸುತ್ತಿಗೆ ಆಹ್ವಾನ

Uchila Dasara-2023: ಯುವ ದಸರಾ ನೃತ್ಯೋತ್ಸವ ಆಡಿಶನ್‌ ಸುತ್ತಿಗೆ ಆಹ್ವಾನ

Udupi ಹಿಂಜಾವೇ ನಾಯಕರ ಫೇಸ್‌ಬುಕ್‌ ಪೇಜ್‌ ಹ್ಯಾಕ್‌: ಆರೋಪUdupi ಹಿಂಜಾವೇ ನಾಯಕರ ಫೇಸ್‌ಬುಕ್‌ ಪೇಜ್‌ ಹ್ಯಾಕ್‌: ಆರೋಪ

Udupi ಹಿಂಜಾವೇ ನಾಯಕರ ಫೇಸ್‌ಬುಕ್‌ ಪೇಜ್‌ ಹ್ಯಾಕ್‌: ಆರೋಪ

“Malpe: ಬೀಚ್‌ನಲ್ಲಿ ಅಪರಿಚಿತ ಶವ ಪತ್ತೆ

“Malpe: ಬೀಚ್‌ನಲ್ಲಿ ಅಪರಿಚಿತ ಶವ ಪತ್ತೆ

Agumbe ಘಟನೆಯ ವೀಡಿಯೋ ವೈರಲ್‌: 10 ಮಂದಿಯ ವಿರುದ್ಧ ಕೇಸು

Agumbe ಘಟನೆಯ ವೀಡಿಯೋ ವೈರಲ್‌: 10 ಮಂದಿಯ ವಿರುದ್ಧ ಕೇಸು

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

BBMP Marshals: ವಾರ್ಡ್‌ ಮಾರ್ಷಲ್‌ ಇದ್ರೂ ಪ್ಲಾಸ್ಟಿಕ್‌ಗಿಲ್ಲ ತಡೆ

BBMP Marshals: ವಾರ್ಡ್‌ ಮಾರ್ಷಲ್‌ ಇದ್ರೂ ಪ್ಲಾಸ್ಟಿಕ್‌ಗಿಲ್ಲ ತಡೆ

Heavy Rain: ನಾಗ್ಪುರದಲ್ಲಿ ವರುಣನ ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ

Heavy Rain: ನಾಗ್ಪುರದಲ್ಲಿ ವರುಣನ ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ಥ

tdy-5

Crime News: ಬೈಕ್‌ನಲ್ಲಿ ಬಂದು ಯುವಕನ ಹತ್ಯೆಗೈದ ದುಷ್ಕರ್ಮಿಗಳು

Road Mishap: ಬಿಎಂಡಬ್ಲ್ಯೂ ಬೈಕಲ್ಲಿ ಬರ್ತ್‌ಡೇ ಜಾಲಿ: 2 ಸಾವು

Road Mishap: ಬಿಎಂಡಬ್ಲ್ಯೂ ಬೈಕಲ್ಲಿ ಬರ್ತ್‌ಡೇ ಜಾಲಿ: 2 ಸಾವು

tdy-3

Tragic: 13ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.