ಎಳ್ಳಮವಾಸ್ಯೆ: ಕರಾವಳಿಯಲ್ಲಿ ಭಕ್ತಿಯ ಸಮುದ್ರ ಸ್ನಾನ
Team Udayavani, Jan 13, 2021, 8:57 AM IST
ಕಟಪಾಡಿ: ಎಳ್ಳಮವಾಸ್ಯೆಯ ಪ್ರಯುಕ್ತ ಇಲ್ಲಿನ ಮಟ್ಟು ಸಮುದ್ರ ಕಿನಾರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸಿದ್ದು, ಕಡಲ ಅಲೆಗಳಿಗೆ ತಲೆಯೊಡ್ಡಿ ಸಮುದ್ರ ಸ್ನಾನವನ್ನು ಪೂರೈಸುತ್ತಿದ್ದಾರೆ.
ವಿಶೇಷವಾಗಿ ಗತಿಸಿದ ತಮ್ಮ ಹಿರಿಯರ ನೆನಪಿಸಿಕೊಂಡು ತಿಲ ತರ್ಪಣಾಧಿಗಳನ್ನು ನಡೆಸಿಕೊಂಡು ಭಕ್ತಿಭಾವನೆಯ ಸಮುದ್ರ ಸ್ನಾನವನ್ನು ಪೂರೈಸಿ ಕೊಳ್ಳುತ್ತಿರುವ ದೃಶ್ಯವು ಕಂಡುಬರುತ್ತಿದೆ.
ಮುಂಜಾನೆಯಿಂದಲೇ ಬಹುತೇಕ ಮಂದಿ ಕಡಲ ಕಿನಾರೆಗೆ ಆಗಮಿಸಿದ್ದಾರೆ. ಹಲವರು ಕುಟುಂಬ ಸಮೇತವಾಗಿ ಸಮುದ್ರ ಸ್ನಾನವನ್ನು ಪೂರೈಸುತ್ತಿದ್ದರೆ, ಇನ್ನೂ ಹಲವರು ಸ್ನೇಹಿತರೊಂದಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ಬಿಎಸ್ ವೈ ಗೆ ಸಂಪುಟ ಸಂಕಟ: ಮುನಿರತ್ನ ಸೇರ್ಪಡೆಗೆ ಕಸರತ್ತು, ನಾಗೇಶ್ ಗೆ ಕೊಕ್?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್