ಎಸ್ಎಸ್ಎಲ್ಸಿ: ವಿಜ್ಞಾನ ಪರೀಕ್ಷೆ ಸಾಂಗ; 501 ಮಂದಿ ಗೈರು
Team Udayavani, Apr 3, 2019, 12:37 PM IST
ಕುಂದಾಪುರ: ಎಸೆಸೆಲ್ಸಿಗೆ ಮಂಗಳವಾರ ನಡೆದ ವಿಜ್ಞಾನ
ಪರೀಕ್ಷೆ ಸಾಂಗವಾಗಿ ಜರಗಿದ್ದು ಗೊಂದಲಕ್ಕೆ ಅವಕಾಶ ಒದಗಿಸಲಿಲ್ಲ.
ಪ್ರಶ್ನೆ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಅಂಕಗಳ ಬೆನ್ನತ್ತು ವವರ ಪಾಲಿಗೆ ತುಸು ಕಠಿನವಾಗಿದೆ. ಆದರೆ ಸರಿಯಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಯಾಗದ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಇತ್ತು. ಎಂದಿನ ಸಿದ್ಧ ಸೂತ್ರದ ಬದಲಾಗಿ ಸ್ವಲ್ಪ ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆ ಇತ್ತು. ಆದರೂ ವಿದ್ಯಾರ್ಥಿಗಳು ಗೊಂದಲಗೊಂಡಿಲ್ಲ. ಕಲಿಯುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಪ್ರಶ್ನೆ ಪತ್ರಿಕೆ ಎಂದು ಶಿಕ್ಷಕರು ಪ್ರತಿಕ್ರಿಯಿಸಿದರು.
ಮಂಗಳೂರು: ಮಂಗಳವಾರ ನಡೆದ ವಿಜ್ಞಾನ ಮತ್ತು ರಾಜ್ಯಶಾಸ್ತ್ರ ಪರೀಕ್ಷೆಗೆ ಒಟ್ಟು 501 ಮಂದಿ ಗೈರಾಗಿದ್ದಾರೆ. ವಿಜ್ಞಾನ ಪರೀಕ್ಷೆಗೆ 29,907 ಮಂದಿಯ ಪೈಕಿ 29,407 ಮಂದಿ ಹಾಜರಾಗಿದ್ದು, 500 ಮಂದಿ ಗೈರು ಹಾಜರಾಗಿ ದ್ದಾರೆ. ವಿಶೇಷ ಅವಕಾಶದಡಿ ರಾಜ್ಯಶಾಸ್ತ್ರ ಪರೀಕ್ಷೆಗೆ ನೋಂದಣಿ ಮಾಡಿದ 9 ವಿದ್ಯಾರ್ಥಿಗಳ ಪೈಕಿ 8 ಮಂದಿ ಹಾಜರಾಗಿ ಓರ್ವ ವಿದ್ಯಾರ್ಥಿ ಗೈರಾಗಿದ್ದಾರೆ.
ಉಡುಪಿ: 188 ಗೈರು
ವಿಜ್ಞಾನ ಪರೀಕ್ಷೆಗೆ ಜಿಲ್ಲೆಯ 13,811 ವಿದ್ಯಾರ್ಥಿಗಳ ಪೈಕಿ 188 ಮಂದಿ ಗೈರು ಹಾಜರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ