ವಾಹನ ಮಾರಾಟ ಇಳಿಕೆ ಯಾಕೆ ?

18 ವರ್ಷಗಳ ಬಳಿಕ ಇಷ್ಟೊಂದು ಕುಸಿತ

Team Udayavani, Aug 2, 2019, 6:08 AM IST

k-57

ಮಣಿಪಾಲ: ಆಟೋ ಮೊಬೈಲ್‌ ಮಾರುಕಟ್ಟೆಗಳ ಪಾಲಿಗೆ 2019 ಒಳ್ಳೆಯ ವರ್ಷವಾಗುವ ಲಕ್ಷಣಗಳು ಕಾಣುತ್ತಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಮಾರುಕಟ್ಟೆ ಕುಸಿತಗೊಂಡ ಮಾತುಗಳು ಕೇಳಿಬರುತ್ತಿದೆ. ಇತ್ತೀಚೆಗಿನ ತಿಂಗಳುಗಳಲ್ಲಿ ಬೇಡಿಕೆ ಕುಸಿದಿದೆ. ಈ 3 ವರ್ಷಗಳಲ್ಲಿ ಸುಮಾರು ವ್ಯಾಪಾರಿಗಳು ಹಿನ್ನಡೆ ಅನುಭವಿಸಿದ್ದಾರೆ. ಶೋ ರೂಂ ಮುಚ್ಚಿದ್ದಾರೆ. ಇದರಿಂದ ಸುಮಾರು 32 ಸಾವಿರ ಜನರು ಉದ್ಯೋಗವಿಲ್ಲದೇ ಮನೆಗೆ ತೆರಳಿದ್ದಾರೆ. ಇದರಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಎಲ್ಲೆಲ್ಲಿ ಎಷ್ಟು
ಮಹಾರಾಷ್ಟ್ರದಲ್ಲಿ 84, ತಮಿಳುನಾಡು 35, ದಿಲ್ಲಿ 27, ಬಿಹಾರ 26 ಹಾಗೂ ರಾಜಸ್ಥಾನದಲ್ಲಿ 21 ಡೀಲರ್‌ಗಳು ಇದರ ಪರಿಣಾಮ ಎದುರಿಸಿದ್ದಾರೆ. ಇತರ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ. ಫೆಡರೇಶನ್‌ ಆಫ್ ಆಟೋಮೊಬೈಲ್‌ ಡೀಲರ್ ಅಸೋಶಿಯೇಶನ್‌ (ಊಅಈಅ)ನ ವರದಿ ಪ್ರಕಾರ 18 ತಿಂಗಳುಗಳಲ್ಲಿ ವ್ಯಾಪಾರ ಕ್ಷೀಣಗೊಂಡಿದೆ.

20.55 ಶೇ. ಇಳಿಕೆ
2020ರ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಉತ್ತರ ಪ್ರದೇಶದಲ್ಲಿ 2,93,905, ಮಹಾರಾಷ್ಟ್ರ 1,56,716 ಮತ್ತು ತಮಿಳುನಾಡಿನಲ್ಲಿ 1,49,698 ವಾಹನಗಳು ನೋಂದಣಿ ಮಾಡಿಕೊಂಡಿದೆ. ಸೋಸೈಟಿ ಆಫ್ ಇಂಡಿಯನ್‌ ಅಟೋಮೊಬೈಲ್‌ ಮ್ಯಾನುಫ್ಯಾಕ್ಚರ್ (ಖಐಅM) ವರದಿ ಪ್ರಕಾರ ಮೇ ಮತ್ತು ಜೂನ್‌ ತಿಂಗಳಲ್ಲಿ 20.55 ಶೇ. ಇಳಿಕೆ ಕಂಡಿದೆ. ಇದು ಸಹಜವಾಗಿ ವಾಹನ ತಯಾರಿಕ ಸಂಸ್ಥೆಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಗ್ರಾಹಕರು ಏಕಾಏಕಿ ಈ ನಡೆಯನ್ನು ಅನುಸರಿಸಲು ಏನು ಕಾರಣ ಎಂಬುದರ ಕುರಿತು ಚರ್ಚೆಗಳು ಆಗುತ್ತಿವೆ.

ಕಮರ್ಷಿಯಲ್‌
ಕಮರ್ಷಿಯಲ್‌ ವಾಹನಗಳ ಮೇಲೂ ಇದು ಪರಿಣಾಮ ಬೀರಿದೆ. 60,378ರಿಂದ 48,752ಕ್ಕೆ ಇಳಿದಿದೆ. ಅಂದರೆ ಕುಸಿತ 19.3 ಶೇಕಡ ಕುಸಿತ.

ಬೈಕ್‌ಗಳು
ಇತರ ವಾಹನಗಳಿಗೆ ಹೋಲಿಸಿದರೆ ದ್ವಿ ಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಅಲ್ಪ ಕುಸಿತ ಕಾಣಿಸಿಕೊಂಡಿದೆ. 13,94,770ರಿಂದ 13,24,822ಕ್ಕೆ ಇಳಿದಿದೆ. ಅಂದರೆ ಶೇ. 5 ಕುಸಿತ.

ಪ್ಯಾಸೆಂಜರ್‌
ಪ್ಯಾಸೆಂಜರ್‌ವಾಹನ ಗಳಾದ, ಕಾರುಗಳು ಮತ್ತು ಜೀಪ್‌ಗ್ಳ ವ್ಯಾಪರದಲ್ಲಿ 4.6ರಷ್ಟು ಕುಸಿತ ಕಂಡಿದೆ. 2,35,539ರಷ್ಟಿದ್ದ ಮಾರುಕಟ್ಟೆ 2,24,755ಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಆಟೋ ರಿಕ್ಷಾ
ಸಾರಿಗೆಯ ಮುಖ್ಯ ಕೀಲಿ ಕೈಯಾಗಿ ಕೆಲಸ ಮಾಡುತ್ತಿರುವ ಆಟೋ ರಿಕ್ಷಾ ಮಾರುಕಟ್ಟೆಯಲ್ಲೂ 2.8 ಶೇ. ಕುಸಿತ ಕಂಡಿದೆ. 51,133ರಿಂದ 48,447ಕ್ಕೆ ಇಳಿಕೆಯಾಗಿದೆ.

ಏನಿರಬಹುದು ಕಾರಣ?
ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬರಲಿದ್ದು, ಇದಕ್ಕೆ ಸರಕಾರ ಜಿಎಸ್‌ಟಿಯಿಂದ ವಿನಾಯಿತಿ ನೀಡಿದೆ. ಆದರೆ ಇಂಧನ ಕಾರುಗಳ ಜಿಎಸ್‌ಟಿಯಲ್ಲಿ ಯಾವುದೇ ರಿಯಾಯಿತಿಗಳು ಇಳಿಯಾಗಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕಾರು ಉದ್ಯಮಗಳಿಗೆ ಪೆಟ್ಟು ಬೀಳಲಾರಂಭವಾಗಿದೆ. ಗ್ರಾಹಕರು ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಿಲ್ಲ. ದರ ಇಳಿಕೆಗೆ ಗ್ರಾಹಕರು ಕಾಯುತ್ತಿದ್ದಾರೆ.

18 ವರ್ಷಗಳ ಬಳಿಕ ಇಷ್ಟೊಂದು ಇಳಿಕೆ
2001ರಲ್ಲಿ ಶೇ. 21.91 ಇಳಿಕೆ ಕಂಡಿದ್ದ ಮಾರುಕಟ್ಟೆ ಬಳಿಕ ಚೇತರಿಕೆ ಹಾದಿ ಕಂಡು ಕೊಂಡಿತ್ತು. ತನ್ನ 18 ವರ್ಷಗಳ ಭರ್ಜರಿ ಭರಾಟೆಯ ಬಳಿಕ ಏಕಾಏಕಿ ಇಳಿದಿದೆ.

·  2018ರ ಮಾರುಕಟ್ಟೆ 17,81,341 ಯುನಿಟ್‌

·  2019ರ ಮಾರುಕಟ್ಟೆ 16,46,776 ಯುನಿಟ್‌

(ಮಾಹಿತಿ: ಇಂಟರ್‌ನೆಟ್‌)

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.