ಬಳ್ಕೂರು: ಉಪಯೋಗಕ್ಕಿಲ್ಲದೆ ನೆನಪಿನಂಚಿಗೆ ಸರಿದ ಗೋಮಾಳ


Team Udayavani, May 7, 2019, 6:10 AM IST

gomala

ಬಸ್ರೂರು: ಕುಂದಾಪುರ ತಾಲೂಕಿನ ಬಳ್ಕೂರಿನ ಸ. ನಂ.66/2 ರಲ್ಲಿ ವಿಸ್ತಾರವಾಗಿ ಹಚ್ಚ ಹಸಿರಿನಿಂದ ಹರಡಿಕೊಂಡಿದ್ದ ಗೋಮಾಳ ಈಗ ಒಣಗಿ, ಹುಲ್ಲು ಸಹ ಇಲ್ಲದೆ ಕೇವಲ ನೆನಪಿನಲ್ಲಿ ಮಾತ್ರ ಉಳಿಯುವ ಸ್ಥಿತಿಗೆ ಬಂದು ತಲುಪಿದೆ. ಈ ಪ್ರದೇಶ ಮತ್ತೆ ಮರುಜೀವ ಪಡೆಯುವುದೇ ಎಂಬ ಕಾತರ ಗ್ರಾಮಸ್ಥರದ್ದು.

ಸಾಕ್ಷಿಗಲ್ಲು
ಸುಮಾರು 90 ವರ್ಷಗಳ ಹಿಂದೆ 30 ಎಕರೆಗಳಿಗೂ ಹೆಚ್ಚು ವಿಸ್ತಾರವಾಗಿದ್ದ ಈ ಗೋಮಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗಾಂಧಿ ರಾಮಣ್ಣ ಶೆಟ್ಟಿ ಅವರು ದನ ಕರುಗಳ‌ ಮೈಯುಜ್ಜಲು ಹಾಕಿದ್ದ ಒಂದು ಎತ್ತರದ ಶಿಲೆಗಲ್ಲು ಮಾತ್ರ ಇಲ್ಲಿ ಉಳಿದಿದೆ.

ಉಳಿದದ್ದು 3 ಎಕರೆ
ಗೋಮಾಳ ಜಾಗದ ಬಹುತೇಕ ಕಡೆಗಳಲ್ಲಿ ಮನೆ ನಿರ್ಮಾಣವಾಗಿ ಅವರಿಗೆ ವಾಸಸ್ಥಳದ ಹಕ್ಕು ಪತ್ರವೂ ಸಿಕ್ಕಿದೆ. ಪ್ರಸ್ತುತ ಈ ಗೋಮಾಳದಲ್ಲಿ ಉಳಿದುಕೊಂಡಿರುವುದು ಕೇವಲ ಮೂರು ಎಕರೆ ಜಾಗ! ಈ ಜಾಗ ಕಂದಾಯ ಇಲಾಖೆಗೆ ಒಳಪಟ್ಟಿದೆ.

ಆಟದ ಮೈದಾನ
ಇಲ್ಲೊಂದು ವಾಲಿಬಾಲ್‌ ಕ್ರೀಡಾಂಗಣವಿದೆ. ಹುಡುಗರು ಸಂಜೆ ವೇಳೆ ವಾಲಿಬಾಲ್‌ ಆಡುತ್ತಾರೆ. ಈ ಮೈದಾನವನ್ನು ಒಂದು ಉತ್ತಮ ಕ್ರೀಡಾಂಗಣವನ್ನಾಗಿಸಬಹುದು. ಈ ಬಗೆಗೆ ಪಿಡಿಒ ಅವರಲ್ಲಿ ಮಾತನಾಡಿದರೆ ಅವರು ಈಗಾಗಲೇ ಬೇರೊಂದು ಮೈದಾನಕ್ಕೆ ಕ್ರೀಡಾಂಗಣದ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಇದನ್ನು ಕ್ರೀಡಾಂಗಣ ಮಾಡಲು ಅನುದಾನ ಸಾಲದು ಎನ್ನುತ್ತಾರೆ.

ಮರುಜೀವ ಸಾಧ್ಯ
ಇಲಾಖೆ ಮನಸ್ಸು ಮಾಡಿದರೆ ಈ ಜಾಗವನ್ನು ಪುನ: ಗೋಮಾಳವನ್ನಾಗಿ ಮಾಡಲು ಸಾಧ್ಯ.ಇಲ್ಲಿನ ಒಣಗಿದ ನೆಲದ ಮೇಲೆ ಉತ್ತಮವಾದ ಹುಲ್ಲಿನ ಬೀಜವನ್ನು ಹಾಕಿ ನೀರು ಬಿಟ್ಟರೆ ಅಲ್ಲಿ ಹುಲ್ಲು ಹುಟ್ಟಿ ಅವನ್ನು ಮೇಯಲು ದನ ಕರುಗಳು ಬರುತ್ತವೆ. ಸ್ಥಳೀಯಾಡಳಿತ ಈ ಬಗ್ಗೆ ಮನಸ್ಸು ಮಾಡಬೇಕು ಅಷ್ಟೆ
-ನಾಗರಾಜ ಪೂಜಾರಿ, ಸ್ಥಳೀಯ ನಿವಾಸಿ

ಕ್ರೀಡಾಂಗಣ ನಿರ್ಮಿಸಿ
ಬಳ್ಕೂರಿನಲ್ಲಿ ಈಗಾಗಲೇ 90 ದನಕರುಗಳಿವೆ. ಪ್ರತಿದಿನ 600 ಲೀಟರ್‌ ಹಾಲನ್ನು ಡೇರಿಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಉಳಿದಂತೆ ನೋಡಿದರೆ ಈ ಗೋಮಾಳ ಹಳೆ ಕುರುಹಿನ ನೆನಪು ಮಾತ್ರವಾಗಿ ಉಳಿದುಕೊಳ್ಳುತ್ತದೆ. ಒಂದು ಉತ್ತಮ ವಾಲಿಬಾಲ್‌ ಕ್ರೀಡಾಂಗಣ ನಿರ್ಮಿಸಿದರೆ ಗ್ರಾಮೀಣ ಪ್ರದೇಶದ ಉತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಬಹುದು
-ನಾಗೇಶ್‌ ಎಸ್‌., ಅಧ್ಯಕ್ಷರು, ಬಳ್ಕೂರು ಹಾ.ಉ. ಸಂಘ, ಬಳ್ಕೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

Gangolli ಬೈಕ್‌ ಢಿಕ್ಕಿ ; ಸವಾರರಿಗೆ ಗಾಯ

Gangolli ಬೈಕ್‌ ಢಿಕ್ಕಿ ; ಸವಾರರಿಗೆ ಗಾಯ

Siddapura ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆ

Siddapura ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆ

Kollur ಮೇಲ್‌ ಹೊಸೂರು: 1.50 ಲಕ್ಷ ರೂ.ಮೌಲ್ಯದ ಅಡಿಕೆ ನಾಪತ್ತೆ; ದೂರು

Kollur ಮೇಲ್‌ ಹೊಸೂರು: 1.50 ಲಕ್ಷ ರೂ.ಮೌಲ್ಯದ ಅಡಿಕೆ ನಾಪತ್ತೆ; ದೂರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.