ಅಸೌಖ್ಯದಿಂದ ಉದ್ಯಮಿ ಬಿಎಂ ರಾಮಕೃಷ್ಣ ಹತ್ವಾರ್ ನಿಧನ
Team Udayavani, Aug 3, 2020, 9:14 AM IST
ತೆಕ್ಕಟ್ಟೆ: ಉದ್ಯಮಿ ಬಿಎಂ ರಾಮಕೃಷ್ಣ ಹತ್ವಾರ್ (79) ಅವರು ಅಸೌಖ್ಯದಿಂದ ಇಂದು ಮುಂಜಾನೆ 4:45ಕ್ಕೆ ಸೋದೆಯಲ್ಲಿ ನಿಧನ ಹೊಂದಿದರು.
ತೆಕ್ಕಟ್ಟೆ ಬೆಟ್ಟಿನಮನೆ ನಿವಾಸಿಯಾಗಿರುವ ಉದ್ಯಮಿ ರಾಮಕೃಷ್ಣ ಹತ್ವಾರ್ ಅವರು ಬೆಂಗಳೂರು ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ