ಕಡಲ ಕಿನಾರೆಯಲ್ಲಿ ಕೋವ್ಯಾಕ್ಸಿನ್ ಗೆ ಸ್ವಾಗತ ವೆಲ್ ಕಂ ವ್ಯಾಕ್ಸಿನ್ ಎಂದ ಸ್ಯಾಂಡ್ ಥೀಂ ಉಡುಪಿ
Team Udayavani, Jan 16, 2021, 9:44 PM IST
ಕುಂದಾಪುರ : ಕೋವಿಡ್ ಹಾವಳಿಯಿಂದ ಇಡೀ ವಿಶ್ವವೇ ಹೈರಾಣಾಗಿದೆ. ಅದೆಷ್ಟೋ ಮಂದಿ ನಲುಗಿದ್ದಾರೆ. ಇನ್ನೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ, ಇಂದಿನ ದಿನ ಭಾರತೀಯರು ಕೊಂಚ ನಿರಾಳರಾಗುವ ದಿನ. ಯಾಕೆಂದರೆ ಇಂದಿನಿಂದ ಕೋವ್ಯಾಕ್ಸಿಕ್ ಚುಚ್ಚುಮದ್ದು ನೀಡಲಾಗುತ್ತಿದೆ.
ಕೋವಿಡ್ ಭೀತಿಯಿಂದಲೇ ನೀವೇನಾದರೂ ಕೋಟೇಶ್ವರ ಹಳೆ – ಅಳಿವೆ ಕೋಡಿ ಬೀಚ್ ಗೆ ಭೇಟಿ ನೀಡಿದರೆ ಮತ್ತಷ್ಟು ಖುಷಿಯಾಗ್ತಿರಾ.ಯಾಕೆಂದರೆ, ಕಡಲ ತಟದಲ್ಲಿ ‘ವೆಲ್ ಕಂ ವ್ಯಾಕ್ಸಿನ್’ ಶೀರ್ಷಿಕೆಯಡಿ ಮರಳು ಶಿಲ್ಪವೊಂದು ನಿಮ್ಮನ್ನು ಸ್ವಾಗತಿಸುತ್ತದೆ.7 ಇಂಚು ಅಗಲ ಮತ್ತು 4 ಅಡಿ ಎತ್ತರದ ಈ ಮರಳು ಶಿಲ್ಪವನ್ನು ‘ಸ್ಯಾಂಡ್ ಥೀಂ’ ಉಡುಪಿ ತಂಡವು ರಚಿಸಿದೆ. ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಜೈ ನೇರಳಕಟ್ಟೆಯವರ ಕೈಚಳಕ ಈ ಮರಳು ಶಿಲ್ಪದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ