ಮಂಟಪ ಹೋಟೆಲ್ ಸ್ಥಾಪಕ ಗೋಪಾಲ ಉಪಾಧ್ಯ ನಿಧನ
Team Udayavani, Jun 19, 2021, 4:31 PM IST
ಕೋಟ: ಸಾಲಿಗ್ರಾಮದ ಮಂಟಪ ಹೋಟೆಲ್ ಹಾಗೂ ಐಸ್ ಕ್ರೀಮ್ ಸಂಸ್ಥೆಯ ಸ್ಥಾಪಕ, ಸ್ಥಳೀಯ ನಿವಾಸಿ ಗೋಪಾಲ ಉಪಾಧ್ಯ (84) ಅಸೌಖ್ಯದಿಂದ ಜೂ.19ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಇವರು ಸಾಲಿಗ್ರಾಮದಲ್ಲಿ 56ವರ್ಷಗಳ ಹಿಂದೆ ಮಂಟಪ್ ಹೋಟೆಲ್ ಹಾಗೂ ಐಸ್ಕ್ರೀಮ್ ಸಂಸ್ಥೆಯನ್ನು ಸ್ಥಾಪಿಸಿದ್ದು ಇದೀಗ ರಾಜ್ಯಾದ್ಯಂತ ಇವರ ಉದ್ಯಮ ಖ್ಯಾತಿ ಪಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ