ಲಾಕ್‌ಡೌನ್‌ ಅವಧಿಯಲ್ಲಿ 10 ಲಕ್ಷ ರೂ. ಕೂಲಿ!


Team Udayavani, Jun 24, 2021, 5:20 AM IST

ಲಾಕ್‌ಡೌನ್‌ ಅವಧಿಯಲ್ಲಿ 10 ಲಕ್ಷ ರೂ. ಕೂಲಿ!

ಕುಂದಾಪುರ: ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರೂ ಕೆಲಸ  ಇಲ್ಲ ಎಂದು ಕೈಕಟ್ಟಿ ಕೂತಿದ್ದರೆ ಸಿದ್ದಾಪುರ ಪಂಚಾಯತ್‌ ಎರಡು ತಿಂಗಳಲ್ಲಿ 10 ಲಕ್ಷ ರೂ.ಗಳ ಕೆಲಸ ನೀಡಿ ಕೂಲಿ ಪಾವತಿಸಿದೆ!  ನರೇಗಾ ಯೋಜನೆಯಲ್ಲಿ ಕೆರೆ, ತೋಡಿನ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ, ನೀರು ಸಂಗ್ರಹಕ್ಕೆ ಚೊಕ್ಕದಾದ ವ್ಯವಸ್ಥೆ, ಗ್ರಾಮದ ಜನರಿಗೆ ಭರ್ತಿ ಸಂಬಳವೂ ದೊರೆಯುವಂತೆ ಮಾಡಿದೆ.

ಕೆಲಸ:

ಲಾಕ್‌ಡೌನ್‌ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡ ಪಂಚಾಯತ್‌ನ ಉತ್ಸಾಹಿ ತಂಡ ಅದಕ್ಕಾಗಿ ಒಂದಷ್ಟು ಯುವಕರನ್ನು ಒಟ್ಟುಗೂಡಿಸಿ ನರೇಗಾದಡಿ ಸಿದ್ದಾಪುರ ಕಾಶಿಕಲ್ಲು ಕೆರೆಯಿಂದ ಜಡ್ಡಿನಬೈಲು ಮತ್ತು ಛತ್ರಿ ಕೆರೆಯಿಂದ ಹಾರ್ದಳ್ಳಿಯವರೆಗಿನ ತೋಡಿನ ಹೂಳೆತ್ತಲಾಯಿತು. ಕೂಡ್ಗಿ ಯಲ್ಲಿ ಮದಗದಿಂದ ಹೂಳೆತ್ತುವ ಮೂಲಕ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಕಾಶಿಕಲ್ಲು ಕೆರೆಯಿಂದ ಹರಿವ ತೋಡಿನ ಹೂಳೆತ್ತಲು 22 ಜನರು 286 ಮಾನವ ದಿನಗಳ ಕೆಲಸ ಮಾಡಿದ್ದಾರೆ.

ಛತ್ರಿಕೆರೆಯಿಂದ ತೋಡು ಹೂಳೆತ್ತಲು 26 ಜನ 335 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಕೋಡ್ಗಿ ಮದಗ ಹೂಳೆತ್ತಲು 18 ಜನ 500 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಒಟ್ಟು 66 ಜನರಿಗೆ 1,121 ಮಾನವ ದಿನಗಳ ಕೆಲಸ ನೀಡಿದಂತಾಗಿದೆ.

ಸ್ವಚ್ಛತೆಗೆ ಆದ್ಯತೆ:

ಗ್ರಾ.ಪಂ. ವ್ಯಾಪ್ತಿಯಲ್ಲಿ 40 ಬಚ್ಚಲು ಗುಂಡಿ ನಿರ್ಮಾಣ ಮಾಡಲಾಗಿದ್ದು, 200  ಬಚ್ಚಲು ಗುಂಡಿ ನಿರ್ಮಿಸುವ ಮೂಲಕ ಗ್ರಾಮ ಸ್ವತ್ಛತೆ ಗುರಿ ಹೊಂದಲಾಗಿದೆ. ಜಲಶಕ್ತಿ ಅಭಿಯಾನದ ಮೂಲಕ ಕೆರೆ ಹೂಳೆತ್ತುವುದು, ತೋಡು ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ, ಸಮುದಾಯ ಅರಣ್ಯ ನಿರ್ಮಾಣ ಮೊದಲಾದವುಗಳ ಗುರಿ ಹೊಂದಲಾಗಿದೆ. ಈ ವರ್ಷಕ್ಕೆ 1.4 ಕೋ.ರೂ.ಗಳ ಕಾಮಗಾರಿ ಮಾಡುವ ಇರಾದೆ ಹೊಂದಲಾಗಿದೆ ಎನ್ನುತ್ತಾರೆ  ಗ್ರಾಮಸ್ಥ ಶ್ರೀಕಾಂತ್‌ ನಾಯಕ್‌ ಸಿದ್ದಾಪುರ.

2019-20ರಲ್ಲಿ 4,751 ಮಾನವ ದಿನಗಳ ಕೆಲಸ ಆಗಿ 10 ಲಕ್ಷ ರೂ. ಕೂಲಿ ನೀಡಲಾಗಿತ್ತು. 2020-21ರಲ್ಲಿ 5,803 ಮಾನವ ದಿನಗಳ ಕೆಲಸ ಆಗಿ 14 ಲಕ್ಷ ರೂ. ಕೂಲಿ ನೀಡಲಾಗಿತ್ತು. ಈ ವರ್ಷ ಎರಡೇ ತಿಂಗಳಲ್ಲಿ  3,498 ಮಾನವ ದಿನಗಳ ಕೆಲಸ ಆಗಿ 10.23 ಲಕ್ಷ ರೂ. ಕೂಲಿ ನೀಡಲಾಗಿದೆ. 1.28 ಲಕ್ಷ ರೂ.ಗಳನ್ನು ಸಾಮಗ್ರಿಗೆ ವ್ಯಯಿಸಲಾಗಿದೆ.

ಊರ ಯುವಕರು ಸೇರಿ  ಮದಗದ ಹೂಳೆತ್ತುವ ಕೆಲಸ ಮಾಡಿದರು.   ನಮ್ಮ ಊರಿನ ಒಂದು  ಮದಗ ಮಳೆಗಾಲದಲ್ಲಿ ನೀರು ತುಂಬಿ ನೀರಿಂಗಿಸುವ  ಕಾರ್ಯಕ್ರಮದಲ್ಲಿ ನಮ್ಮನ್ನು ತೊಡಗಿಸಿಕೊಂಡ  ಸಾರ್ಥಕತೆ ನಮಗಿದೆ.  –ಶೇಖರ ಕುಲಾಲ್‌,  ಗ್ರಾ. ಪಂ. ಅಧ್ಯಕ್ಷರು,  ಸಿದ್ದಾಪುರ

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.