ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಫೋಟೊ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Team Udayavani, Oct 6, 2021, 6:11 PM IST
ಕುಂದಾಪುರ : ವಿಶ್ವ ಕುಂದಾಪುರ ಕನ್ನಡ ದಿನಾಚರಣೆ(ಆ.8) ಪ್ರಯುಕ್ತ ಉದಯವಾಣಿ ಡಾಟ್ ಕಾಮ್ ಕುಂದಾಪ್ರ ಕನ್ನಡ ಸೊಗಡು ಸಾರುವ ಚಿತ್ರಗಳ ಸ್ಪರ್ಧೆ ಏರ್ಪಡಿಸಿತ್ತು. ಇದಕ್ಕೆ ದೇಶ,ವಿದೇಶಗಳಿಂದ ಸಾವಿರಾರು ಫೋಟೊಗಳು ಬಂದಿದ್ದವು. ಇದರಲ್ಲಿ ಆಯ್ದ ಮೂರು ಚಿತ್ರಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು. ಕುಂದಾಪುರದ ಪ್ರಸಿಸ್ಧ ಉದಯ ಜ್ಯುವೆಲ್ಲರ್ಸ್ ಸಹಭಾಗಿತ್ವದಲ್ಲಿ ಇಂದು ಬಹುಮಾನ ವಿಜೇತರಿಗೆ ಉದಯ ಜ್ಯುವೆಲ್ಲರ್ಸ್ ಮಾಲೀಕರಾದ ಉದಯ್ ಕುಮಾರ್ ಶೇಟ್ ಬಹುಮಾನ ನೀಡಿದರು.
ಪ್ರಥಮ ಬಹುಮಾನ (5ಸಾವಿರ)ಪಡೆದ ಪ್ರೀತಮ್ ನೆಲ್ಲಿಕಟ್ಟೆ, ಎರಡನೇ ಬಹುಮಾನ ಸಪ್ತಮಿ ದೇವಾಡಿಗ, ಮೂರನೇ ಬಹುಮಾನ ಪಡೆದ ಮಂಜುನಾಥ್ ಶೆಟ್ಟಿ ಹೊಂಬಾಡಿಗೆ ಬಹುಮಾನ ವಿತರಿಸಲಾಯ್ತು. ಈ ಸಂದರ್ಭದಲ್ಲಿ ಉದಯ್ ಜ್ಯುವೆಲ್ಲರ್ಸ್ ಮಾಲೀಕರಾದ ಉದಯ್ ಕುಮಾರ್ ಶೇಟ್, ಅಕ್ಷಯ್ ಶೇಟ್, ಅಜಯ್ ಶೇಟ್, ಉದಯವಾಣಿ ಡಾಟ್ ಕಾಮ್ ನ ಕೋ ಆರ್ಡಿನೇಟರ್ ಅವಿನಾಶ್ ಕಾಮತ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ