ಲಾಕ್ ಡೌನ್ ವ್ಯವಸ್ಥೆಗೆ ಗ್ರಾಮಾಂತರದ ನಿವಾಸಿಗಳು
Team Udayavani, Apr 24, 2020, 4:18 AM IST
ಕೋಟೇಶ್ವರ: ಕಳೆದ 1 ತಿಂಗಳಿನಿಂದ ಕಟ್ಟು ನಿಟ್ಟಾದ ಪೋಲಿಸ್ ಕ್ರಮದೊಡನೆ ಲಾಕ್ ಡೌನ್ ಪ್ರಕ್ರಿಯೆ ನಡೆಯುತ್ತಿದ್ದು ಗ್ರಾಮೀಣ ಪ್ರದೇಶದ ನಿವಾಸಿಗಳು ಅ ಒಂದು ಪ್ರಕ್ರಿಯೆಗೆ ಒಗ್ಗಿದ್ದು ಬೆಳಗ್ಗೆ 11 ಗಂಟೆ ಒಳಗೆ ದಿನಸಿ, ಹಾಗೂ ತರಕಾರಿ ಅಂಗಡಿಗಳಿಗೆ ತೆರಳಿ ಅತ್ಯತೆಯ ವಸ್ತುಗಳನ್ನು ಖರೀದಿ ಮಾಡಿ ವಾಪಾಸ್ ಆಗುತ್ತಿರುವುದು ಅವರಲ್ಲಿನ ಕಾನೂನಿನ ಸಮಯ ಪ್ರಜ್ಞೆಗೆ ಹಿಡಿದ ಕನ್ನಡಿಯಾಗಿದೆ.
ಗ್ರಾಮೀಣ ಪ್ರದೇಶದ ಮಂದಿ ಶಿಸ್ತು ಪಾಲನೆಯಲ್ಲಿ ನಗರ ವಾಸಿಗಳಿಗಿಂತ ಒಂದು ಹೆಜ್ಜೆ ಮುಂದೆ ಅನ್ನುವುದಕ್ಕೆ ಈ 1 ತಿಂಗಳ ಅವರ ವರ್ತನೆ ಉದಾಹರಣೆಯಾಗಿದೆ. ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನದ ಅನಂತರ ಊರಿಗೆ ಊರೇ ಜನಸಂಚಾರವಿಲ್ಲದೇ ಕರ್ಫ್ಯೂ ಹೇರಿದಂತೆ ಕಂಡುಬಂದಿದ್ದು ಪೊಲೀಸರ ಲಾಠಿ ಪ್ರಯೋಗವು ಅನೇಕ ಕಡೆ ಜನರಿಗೆ ಬಿಸಿ ಮುಟ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ