ಇಂಗ್ಲೆಂಡ್‌ ಗೆದ್ದಿದ್ದು ಹೇಗೆ? ಕಿವೀಸ್‌ ಸೋತಿದ್ದು ಹೇಗೆ?

ಸೂಪರ್‌ ಓವರ್‌ ನಿಯಮಗಳು ಏನು ಹೇಳುತ್ತವೆ?

Team Udayavani, Jul 15, 2019, 12:15 PM IST

super-over

ಲಾರ್ಡ್ಸ್:‌ ಏಕದಿನ ಕ್ರಿಕೆಟ್‌ ನ ಅತೀ ರೋಮಾಂಚನಕಾರಿ ಪಂದ್ಯಕ್ಕೆ ವಿಶ್ವಕಪ್‌ ಫೈನಲ್‌ ಪಂದ್ಯ ಸಾಕ್ಷಿಯಾಗಿದೆ. ಸೂಪರ್‌ ಓವರ್‌ ನಲ್ಲಿ ಫಲಿತಾಂಶ ಕಂಡ ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲ ಬಾರಿಗೆ ವಿಶ್ವಕಪ್‌ ಎತ್ತಿ ಹಿಡಿಯಿತು. ಸೂಪರ್‌ ಓವರ್‌ ಕೂಡಾ ಟೈ ಆದರೂ ನ್ಯೂಜಿಲ್ಯಾಂಡ್‌ ಸೋಲಬೇಕಾಯಿತು. ಈ ಟೈ-ವಿನ್‌ ಲೆಕ್ಕಾಚಾರ ಹಲವರಿಗೆ ಗೊಂದಲವುಂಟಾಗಿದೆ.

ಎರಡೂ ತಂಡಗಳು ಗಳಿಸಿದ್ದು 241 ರನ್.‌ ಸೂಪರ್‌ ಓವರ್‌ ನಲ್ಲಿ ಗಳಸಿದ್ದು 15 ರನ್‌. ಆದರೂ ಜಯ ಗಳಿಸಿದ್ದು ಇಂಗ್ಲೆಂಡ್.‌ ಅದು ಹೇಗೆ ? ಮುಂದೆ ಓದಿ.

ನಿಗದಿತ ಓವರ್‌ ಗಳಲ್ಲಿ ಎರಡೂ ತಂಡಗಳ ರನ್‌ ಸರಿಯಾಗಿ ಪಂದ್ಯ ಟೈ ಆದಾಗ, ಒಂದು ಓವರ್‌ ನ ಸೂಪರ್‌ ಓವರ್‌ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ತಂಡ ಇಲ್ಲಿ ಮೊದಲು ಫೀಲ್ಡಿಂಗ್‌ ನಡೆಸಬೇಕು. ಒಂದು ಓವರ್‌ ನ ಅವಕಾಶ. ಮೂವರು ಆಟಗಾರರಿಗೆ ಮಾತ್ರ ಬ್ಯಾಟಿಂಗ್‌ ಅವಕಾಶ. ಹೀಗೆ ನಡೆಯುತ್ತದೆ ಸೂಪರ್‌ ಓವರ್.‌

ಒಂದು ವೇಳೆ ಸೂಪರ್‌ ಓವರ್‌ ಕೂಡಾ ಟೈ ಆದರೆ ? ನಿನ್ನೆಯ ಪಂದ್ಯದಲ್ಲಿ ನಡೆದಿದ್ದು ಕೂಡಾ ಇದೇ.  ಸೂಪರ್‌ ಓವರ್‌ ಟೈ ಆದಾಗ, ಹೆಚ್ಚು ಬೌಂಡರಿ ಬಾರಿಸಿದ ತಂಡ ವಿಜಯಿಯಾಗುತ್ತದೆ. ಮೊದಲು 50 ಓವರ್‌ ಗಳಲ್ಲಿ ಬಾರಿಸಿದ ಫೋರ್‌, ಸಿಕ್ಸ್‌, ಮತ್ತು ಸೂಪರ್‌ ಓವರ್‌ ನಲ್ಲಿ ಬಾರಿಸಿದ ಫೋರ್‌, ಸಿಕ್ಸ್‌ ಕೂಡಾ ಇಲ್ಲಿ ಗಣನೆಗೆ ಪರಿಗಣಿಸಲಾಗುತ್ತದೆ. ಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 17 ಬೌಂಡರಿ ಬಾರಿಸಿದ್ದರೆ, ಇಂಗ್ಲೆಂಡ್‌ 26 ಬೌಂಡರಿ ಬಾರಿಸಿ ಕಪ್‌ ತಮ್ಮದಾಗಿಸಿಕೊಂಡಿತು.

ಫೈನಲ್ ಪಂದ್ಯ ಟೈಯಲ್ಲಿ ಅಂತ್ಯಗೊಂಡ ನಂತರ ಸೂಪರ್ ಓವರ್ ಪ್ರಾರಂಭಕ್ಕೂ ಮೊದಲು ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಟಿಸಿದ ನಿಯಮ ಹೀಗಿದೆ.

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.