ಪತ್ನಿ ಮಾಂಗಲ್ಯ ಅಡವಿಟ್ಟು ಆಸ್ಪತ್ರೆ ಬಿಲ್‌ ಕಟ್ಟಿದ್ದೀನಿ


Team Udayavani, May 2, 2021, 3:30 PM IST

covid effect at bangalore

ಬೆಂಗಳೂರು: ತಂದೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಐದು ಲಕ್ಷ ರೂ. ಹಣ ಕಟ್ಟಿದ್ದೀನಿ ಸರ್‌.. ಪತ್ನಿಯಮಾಂಗಲ್ಯ ಅಡ ಇಟ್ಟು ಆಸ್ಪತ್ರೆ ಬಿಲ್‌ ಕಟ್ಟಿದ್ದೀನಿ.ಆದರೂ, ನಮ್ಮಪ್ಪ ಉಳಿಯಲೇ ಇಲ್ಲ. ಆಸ್ಪತ್ರೆಗೆಸೇರಿಸಿದರೆ ಬಾಡಿನೇ ಸಿಗೋದು ಸರ್‌..ಚಿಕ್ಕಂದಿನಿಂದ ತನ್ನನ್ನು ಸಾಕಿ ಸಲುಹಿದತಂದೆ ಕೊರೊನಾ ಸೋಂಕಿನಿಂದಮೃತಪಟ್ಟಿದ್ದು, ಪತ್ನಿಯ ಮಾಂಗಲ್ಯ ಅಡವಿಟ್ಟುಚಿಕಿತ್ಸೆ ವೆಚ್ಚ ಭರಿಸಿದರೂ ತಂದೆಯ ಪ್ರಾಣಉಳಿಸಲು ಆಗಲಿಲ್ಲ ಎಂದು ತನ್ನತಂದೆಯನ್ನು ನೆನೆದು ಯಲಹಂಕಚಿತಾಗಾರದ ಮುಂದೆ ಶನಿವಾರ ಕಣ್ಣೀರಿಟ್ಟ ದೃಶ್ಯ.

ನಮ್ಮ ಅಪ್ಪನನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸಿದ್ದೆ. ರ್ಯಾಪಿಡ್‌ಟೆಸ್ಟ್‌ನಲ್ಲಿ ಪಾಸಿಟಿವ್‌ ಅಂತ ಬಂತು.ಸರ್ಕಾರದ ಟೆಸ್ಟ್‌ಗೆ ಕಳಿಸಿದ ಮೇಲೆ ನಾಲ್ಕುದಿನ ಆದ ಬಳಿಕ ವರದಿ ಬಂತು. ಆಸ್ಪತ್ರೆಗೆಹೋಗುವಾಗ ತಂದೆಯೇ ನಡೆದುಕೊಂಡುಹೋದರು. ತಂದೆಗೆ ಯಾವುದೇ ರೀತಿಯ ಬಿಪಿ,ಶುಗರ್‌ ಇತ್ಯಾದಿ ಕಾಯಿಲೆಗಳು ಇರಲಿಲ್ಲ. ನಿನ್ನೆಬೆಳಗ್ಗೆಯೂ ಆಸ್ಪತ್ರೆಯಲ್ಲಿ ಚೆನ್ನಾಗಿದ್ರು. ಆದರೆ, ಎರಡು ಗಂಟೆನಂತರ ವೈದ್ಯರು ಕರೆ ಮಾಡಿ ನಿಮ್ಮತಂದೆ ಈಸ್‌ ನೋ ಮೋರ್‌ ಎಂದುಹೇಳಿಬಿಟ್ಟರು ಸರ್‌.. ಎಂದು ಗೋಳಾಡಿದರು.

ಆಸ್ಪತ್ರೆ ಬಿಲ್‌ 4.80 ಲಕ್ಷ ರೂ.:ಆಸ್ಪತ್ರೆಗೆ ಹೋದರೆ ಬರೀ, ದುಡ್ಡು ದುಡ್ಡುಅಂತಾರೆ. ಕರೆ ಮಾಡಿ ಒಂದು ದಿನ ಐಸಿಯುಗೆ40, 50 ಸಾವಿರ ರೂ. ಕಟ್ಟಿ ಅಂತಾರೆ.ಐಸಿಯು, ಮೆಡಿಕಲ್‌, ಲ್ಯಾಬ್‌ ಎಲ್ಲಾಸೇರಿ 4.80 ಲಕ್ಷ ಹಣ ಕಟ್ಟಿದ್ದೇನೆ. ಆಸ್ಪತ್ರೆಗಳಿಗೆ ಸಂಬಂಧಿಸಿದಅಧಿಕಾರಿಗಳು ಒಂದೊಂದು ಆಸ್ಪತ್ರೆಒಳಗೂ ಹೋಗಬೇಕು. ಒಬ್ಬೊಬ್ಬರೋಗಿಯ ಹತ್ತಿರನೂ ಕೇಳಬೇಕು.ಆಗಲೇ, ಆಸ್ಪತ್ರೆಯವರು ಏನು ಮಾಡ್ತಾರೆ.ಯಾವ ರೀತಿ ಚಿಕಿತ್ಸೆ ಮಾಡ್ತಾರೆ ಎಂದು ಗೊತ್ತಾಗುತ್ತದೆ. ಇಲ್ಲ ಅಂದರೆ, ಎಲ್ಲರೂತಮ್ಮವರನ್ನು ಮರೆಯಬೇಕಾಗುತ್ತದೆ ಸರ್‌..ಎಂದರು ತಮ್ಮ ಅಳಲು ತೋಡಿಕೊಂಡರು.

ಶುಕ್ರವಾರ ಬೆಳಗ್ಗೆ 10 ಗಂಟೆಗೆತಂದೆಯೇ ಕರೆ ಮಾಡಿದ್ದರು. ಮಗನೇಊಟ ಮಾಡಬೇಕು, ಏನಾದರೂತಿನ್ನಬೇಕು ಎಂದು ಮೆಸೇಜ್‌ಮಾಡಿದ್ದರು. ತಂದೆ ಚೆನ್ನಾಗಿಯೇಇದ್ದರು. ಊಟ ಸರಿಯಾಗಿ ಕೊಡ್ತಾಇಲ್ಲ. ವೈದ್ಯರ ಬಳಿ ಮಾತನಾಡುಎಂದು ಅವರೇ ಮೆಸೇಜ್‌ ಮಾಡಿದ್ದರು.

ಎರಡುಗಂಟೆ ಬಳಿಕ ವೈದ್ಯರಿಗೆ ಕರೆ ಮಾಡಿದಾಗ ನಿಮ್ಮತಂದೆ ಹೃದಯಾಘಾತದಿಂದ ಸಾವನ್ನಪ್ಪಿದರುಎಂದರು ಸರ್‌ ಎಂದು ಕಣ್ಣೀರಾದರು.ನಿನ್ನೆ ರಾತ್ರಿ 11 ಗಂಟೆಗೆ ತಂದೆ ಮೃತದೇಹತೆಗೆದುಕೊಂಡು ಚಿತಾಗಾರದ ಬಳಿ ಬಂದೆವು.ಆದರೆ, ಬೆಳಗ್ಗೆಯಾದರೂ ಅಂತ್ಯ ಸಂಸ್ಕಾರಮಾಡಲು ಸಾಧ್ಯವಾಗಿಲ್ಲ. ರಾತ್ರಿ ಇಡೀ ಸಿಬ್ಬಂದಿಅಂತ್ಯಸಂಸ್ಕಾರ ಮಾಡಿದ್ದಾರೆ.

ಶನಿವಾರ ಬೆಳಗ್ಗೆಯಿಂದಲೂ ಚಿತಾಗಾರದ ಮುಂದೆ ಆ್ಯಂಬುಲೆನ್ಸ್‌ಸಾಲು ನಿಂತಿವೆ. ಇನ್ನೂ ನಾಲ್ಕು ಮೃತದೇಹದಹನ ಬಳಿಕ, ನಿಮ್ಮಪ್ಪನ ಅಂತ್ಯಸಂಸ್ಕಾರಮಾಡುತ್ತೇವೆ ಎಂದು ಸಿಬ್ಬಂದಿ ತಿಳಿಸಿದ್ದಾರೆಎಂದು ಚಿತಾಗಾರದ ವಾಸ್ತವ ಸ್ಥಿತಿ ಬಿಚ್ಚಿಟ್ಟರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.