ಗ್ರಾಹಕರ ಮನೆಗೇ ಬರಲಿದೆ ಮಾವು !
Team Udayavani, Apr 16, 2021, 12:51 PM IST
ಬೆಂಗಳೂರು: ಮಾವು ಬೆಳೆಗಾರರಿಗೆ ಪ್ರೋತ್ಸಾಹನೀಡುವ ಉದ್ದೇಶದಿಂದ ಹಾಗೂ ಕೊರೊನಾತಡೆಗೆ ಪೂರ ಕ ವಾಗಿ ರಾಜ್ಯ ಮಾವು ಅಭಿವೃದ್ಧಿಮತ್ತು ಮಾರುಕಟ್ಟೆ ನಿಗಮ “ಕರ್ಸಿರಿ ಪೋರ್ಟಲ್’ಅಭಿವೃದ್ಧಿಪಡಿಸಿದೆ ಎಂದು ಮಾವು ಅಭಿವೃದ್ಧಿನಿಗಮದ ಅಧ್ಯಕ್ಷ ಕೆ.ವಿ ನಾಗರಾಜು ತಿಳಿ ಸಿ ದರು.
“ಕರ್ಸಿರಿ ಪೋರ್ಟಲ್’ ಉದ್ಘಾ ಟನೆ ಸಂಬಂಧಮಾವು ಅಭಿವೃದ್ಧಿ ನಿಗಮವು ಲಾಲ್ ಬಾ ಗ್ನತೋಟ ಗಾ ರಿಕೆ ಮಾಹಿತಿ ಕೇಂದ್ರ ಸಭಾಂಗ ಣ ದಲ್ಲಿಗುರು ವಾರ ಆಯೋ ಜಿ ಸಿದ್ದ ಸುದ್ದಿ ಗೋ ಷ್ಠಿ ಯಲ್ಲಿಮಾತ ನಾ ಡಿ ದರು.ಮಾವು ಬೆಳೆಗಾರರು ಮತ್ತು ಗ್ರಾಹಕರ ಅನುಕೂ ಲ ಕ್ಕಾಗಿ ಪೋರ್ಟ್ಲ್ ಪರಿಚಯಿಸಲಾಗಿದ್ದು,ಗ್ರಾಹ ಕರು ಆನ್ಲೈನ್ ಮೂಲಕ ಮಾವಿನ ಹಣ್ಣು ಖರೀದಿಸಬಹುದು.
ಗ್ರಾಹಕರು ಆನ್ಲೈನ್ನಲ್ಲಿಆರ್ಡರ್ ಮಾಡಿದರೆ ಪ್ರತಿ ಮಂಗಳವಾರ ಮತ್ತುಶುಕ್ರವಾರ ಅಂಚೆ ಮೂಲಕ ಮಾವುತಲುಪಿಸಲಾಗುವುದು ಎಂದರು.ಈ ಬಾರಿ 17 ಜಿಲ್ಲೆಗಳಿಂದ 14 ಲಕ್ಷ ಟನ್ಮಾವು ನಿರೀಕ್ಷಿಸಲಾಗಿತ್ತು. ಫೆಬ್ರವರಿ ತಿಂಗಳಲ್ಲಿಬಿದ್ದ ಅಕಾಲಿಕ ಮಳೆಯಿಂದ ಕೇವಲ 9 ರಿಂದ 10ಟನ್ ಮಾವು ಬೆಳೆ ಬಂದಿದೆ. ಕಳೆದ ವರ್ಷ ಜನರುಪೋರ್ಟಲ್ ಮೂಲಕ 100 ಟನ್ ಮಾವನ್ನುಖರೀದಿ ಮಾಡಿದ್ದರು. ಇದರಿಂದ ರೈತರಿಗೆ 1.5ಕೋಟಿ ರೂ. ಹಣ ಜಮೆ ಆಗಿದೆ.
ಈ ಬಾರಿಪೋರ್ಟ್ನ ಮೂಲಕ 500 ಟನ್ ಮಾರಾಟದಗುರಿ ಇದೆ ಎಂದು ಮಾಹಿ ತಿ ನೀಡಿ ದರು.ಸರ್ಕಾರಕ್ಕೆ ಪ್ರಸ್ತಾವನೆ: ದೆಹಲಿಯಲ್ಲಿ ರಾಜ್ಯದವಿವಿಧ ತಳಿಯ ಮಾವುಗಳ ಪ್ರದರ್ಶನ ಮತ್ತುಮಾರಾಟಕ್ಕಾಗಿ ಮಾವು ಮೇಳ ನಡೆಸಲುತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಬಗ್ಗೆರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಸರ್ಕಾರ ಅನುಮತಿ ನೀಡಿದ ಕೂಡಲೇದೆಹಲಿಯಲ್ಲಿ ಮಾವು ಮೇಳ ನಡೆಸಲಾಗುವುದುಎಂದು ಮಾವು ಅಭಿವೃದ್ದಿ ನಿಮಗದ ಅಧ್ಯಕ್ಷಕೆ.ವಿ.ನಾಗರಾಜು ತಿಳಿ ಸಿ ದ ರು.
ಬಿಎಎಫ್ ಸಂಸ್ಥೆಯವರು . https://forms. gle/FAdsZwhKmnQbUWiE7 ಲಿಂಕ್ಸಿದ್ಧಪಡಿಸಿದ್ದು, ಈ ಲಿಂಕ್ ಮೂಲಕ ವಸತಿ ಸಮುತ್ಛ ಯ ದಲ್ಲಿ ಇರು ವ ವರು ಮಾವು ಖರೀ ದಿ ಸ ಬಹುದು. ಮಾಹಿತಿಗೆ https:// karsirimangoes.karnataka.gov.in ವೆಬ್ಸೈಟ್ ಅಥವಾ 6366783105ಸಂಪರ್ಕಿಸಬಹುದು ಎಂದು ತಿಳಿಸಿದರು.ತೋಟಗಾರಿಕಾ ಇಲಾಖೆ ನಿರ್ದೇಶಕಿ ಬಿ.ತೌಜಿಯಾ ತರನುಮ್ ಮಾತನಾಡಿ ದರು. ರಾಜ್ಯಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಉಪ ನಿರ್ದೇಶಕ ಗುಣವಂತ ಹಾಗೂ ತಾಂತ್ರಿಕಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್.ವಿ.ಹಿತ್ತಲಮನಿಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ