ಜಿಆರ್‌ಎಸ್‌ ಅಪ್‌ಡೌನ್‌ ಮ್ಯೂಸಿಯಂ ವಿಸ್ಮಯ


Team Udayavani, Jun 24, 2020, 6:05 AM IST

grs-museum

ಬೆಂಗಳೂರು: “ಜಿಆರ್‌ಎಸ್‌ ಅಪ್‌ಡೌನ್‌ ಮ್ಯೂಸಿಯಂ” ಸೋಮವಾರದಿಂದ ಆರಂಭವಾಗಿದೆ. ಜಗತ್ತು ತಲೆ ಕೆಳಗಾದರೆ ಹೇಗೆ? ಈ ಕುತೂಹಲ ತಣಿಸುವ ತಾಣವೊಂದು ಮೈಸೂರಿನ ಜಿ ಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನಲ್ಲಿ  ನಿರ್ಮಾಣವಾಗಿದೆ. ವಿಶೇಷ ಅನುಭವ ನೀಡುವ ಕಲಾತ್ಮಕ ಲೋಕ “ಅಪ್‌ ಡೌನ್‌ ಮ್ಯೂಸಿಯಂ “ನಿರ್ಮಾಣವಾಗಿದ್ದು. ಜೂ.22 ರಿಂದ ವೀಕ್ಷಣೆಗೆ ತೆರೆದುಕೊಳ್ಳಲಿದೆ,

ಮ್ಯೂಸಿಯಂ ಗೆ ಕಾಲಿಟ್ಟ ಕ್ಷಣ ಹೊಸ ಜಗತ್ತಿನ ದರ್ಶನವಾಗುತ್ತದೆ. ಇದರಲ್ಲಿರುವ 12 ಕೊಠಡಿಗಳಲ್ಲಿ ಅಡುಗೆ ಕೋಣೆ. ಡೈನಿಂಗ್‌ ಹಾಲ್‌, ಲಿವಿಂಗ್‌ ರೂಂ ಇನ್ನಿತರ ವಿನ್ಯಾಸವನ್ನು ಸೃಷ್ಟಿಸಲಾಗಿದೆ. ಛಾವಣಿ (ಟರೇಸ್‌) ಗೆ ಅಳವಡಿಸಲಾ  ಗಿರುವ 19ನೇ ಶತಮಾನದ ಕಾರು, ಸ್ಕೂಟರ್‌ ಮಾದರಿ, ಮೇಜು,  ಕುರ್ಚಿಯಂತಹ ಪೀಠೊಪಕರಣಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಮ್ಯೂಸಿಯಂನಲ್ಲಿ ಫೋಟೋ ತೆಗೆಸಿಕೊಂಡು ನೋಡಿದರೆ ನಾವೇ ತೆಲೆಕೆಳಗಾಗಿ ನಿಂತಿದ್ದೆವೇನೋ? ಎಂಬ ವಿಸ್ಮಯ ಮೂಡಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನ ಬಿಸಿನೆಸ್ ಹೆಡ್‌ ಅಶ್ವಿ‌ನ್‌ ಡಾಂಗೆ, ವಾಸು ¤ಶಿಲ್ಪಿ ಸೇರಿದಂತೆ ನಮ್ಮ ತಂಡ ಮಲೇಷಿಯಾ ಇನ್ನಿತರೆ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಪ್‌ ಡೌನ್‌ ಮ್ಯೂಸಿಯಂಗಳನ್ನು  ವೀಕ್ಷಿಸಿದ್ದವು. ವಾಪಸ್ಸಾದ ಬಳಿಕ ತಮ್ಮದೇ ಆದ ವಿನ್ಯಾಸದಲ್ಲಿ 7 ತಿಂಗಳ ಕಾಲಾವಧಿಯಲ್ಲಿ ಮ್ಯೂಸಿಯಂ ನಿರ್ಮಿಸಿದೆವು. ಕಳೆದ ಮಾರ್ಚ್‌ನಲ್ಲೇ ಸಿದ್ಧವಾಗಿದ್ದರೂ ಕೊರೊನಾ ಪರಿಣಾಮ ಉದ್ಘಾಟಿಸಲಾಗಲಿಲ್ಲ.

ವಾರದ ಹಿಂದೆ ಅಗತ್ಯ  ಸುರಕ್ಷತಾ ಕ್ರಮಗಳೊಂದಿಗೆ ಡ್ರೆವ್‌-ಇನ್‌ ರೆಸ್ಟೋರೆಂಟ್‌ ಆರಂಭಿಸಲಾಗಿದ್ದು, ಸೋಮವಾರ  ದಿಂದ ಅಪ್‌ ಡೌನ್‌ ಮ್ಯೂಸಿಯಂ ವೀಕ್ಷಣೆಗೆ ತೆರೆದುಕೊಂಡಿದೆ. ಆದರೆ ವಾಟರ್‌ ಪಾರ್ಕ್‌ ಹಾಗೂ ಸ್ನೋ ಪಾರ್ಕ್‌ ಗೆ ಪ್ರವೇಶ ಇರುವುದಿಲ್ಲ ಎಂದು  ತಿಳಿಸಿದ್ದಾರೆ. “ಜಿಆರ್‌ಎಸ್‌ ಅಪ್‌ಡೌನ್‌ ಮ್ಯೂಸಿಯಂ” ಸೋಮವಾರದಿಂದ ಪ್ರಾರಂಭ ವಾ ಗಿದ್ದು ಮಧ್ಯಾಹ್ನ 1.00 ರಿಂದ ರಾತ್ರಿ 9.00 ಗಂಟೆವೆರಗೆ ತೆರೆದಿರುತ್ತದೆ. ಅಪ್‌ ಡೌನ್‌ ಮ್ಯೂಸಿಯಂ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನ  ಪಕ್ಕದಲ್ಲಿದೆ. ಮಾಹಿತಿಗೆ 9590-080808 ಸಂಪರ್ಕಿಸಲು ತಿಳಿಸಿದೆ.

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.