ಯಳಗೋಡು ಮ್ಯಾಸರಹಟ್ಟಿಯಲ್ಲಿ ಲಸಿಕೆ ಜಾಗೃತಿ
Team Udayavani, Nov 3, 2021, 5:13 PM IST
ಚಿತ್ರದುರ್ಗ: ತಾಲೂಕಿನ ಯಳಗೋಡು ಮ್ಯಾಸಾರಟ್ಟಿ ಗ್ರಾಮದಲ್ಲಿ ಲಸಿಕೆ ನಿರಾಕರಣೆಹಿನ್ನೆಲೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾ ಕಾರಿ ಬಿ. ಜಾನಕಿ ಮಂಗಳವಾರ ಗ್ರಾಮದಮನೆ ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಮನವೊಲಿಸಿದರು.
ಈ ವೇಳೆಮಾತನಾಡಿದ ಅವರು, ಜನಸಂದಣಿಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕಅಂತರ ಕಾಪಾಡುವುದು, ಕೈಗಳನ್ನು ತೊಳೆದುಕೊಳ್ಳವ ಬಗ್ಗೆ ಹಾಗೂ ಕಡ್ಡಾಯವಾಗಿಲಸಿಕೆ ಪಡೆಯುವುದರಿಂದ ಕೋವಿಡ್-19 ಮಾತ್ರವಲ್ಲದೇ ಇತರೆ ರೋಗದಿಂದ ಕೂಡದೂರವಿರಬಹುದು ಎಂದು ಗ್ರಾಮಸ್ಥರಲ್ಲಿ ತಿಳಿವಳಿಕೆ ಮೂಡಿಸಿದರು.
ಗ್ರಾಮದ 22 ಜನರಿಗೆಕೋವಿಡ್-19ರ ಮೊದಲ ಡೋಸ್ ಮತ್ತು 4 ಜನರಿಗೆ ಎರಡನೇ ಡೋಸ್ ಹಾಗೂ 2ಗರ್ಭಣಿಯರಿಗೆ ಲಸಿಕೆಯನ್ನು ನೀಡಲಾಯಿತು. ಈವರೆಗೆ ಗ್ರಾಮದಲ್ಲಿ ಸುಮಾರು 368ಜನರಿಗೆ ಲಸಿಕೆಯನ್ನು ನೀಡಲಾಗಿದೆ.
ಆರ್ಬಿಎಸ್ಕೆ ವೈದ್ಯಾಧಿಕಾರಿಗಳಾದ ಡಾ| ವಾಣಿ,ಡಾ| ಮಂಜುಳಾ, ಶಾಲಾ ಮುಖ್ಯ ಶಿಕ್ಷಕರಾದ ಜಿ. ಶಿವಣ್ಣ, ಶಿಕ್ಷಕರಾದ ಸುಜಾತ, ಆರೋಗ್ಯನಿರೀûಾಣಾಧಿ ಕಾರಿ ಅನಿಲ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮೀ, ಅಂಗನವಾಡಿಕಾರ್ಯಕರ್ತೆಯರಾದ ಉಮಾದೇವಿ, ಆಶಾ, ರುದ್ರಮ್ಮ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ