ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನಾ ಮಹೋತ್ಸವ
Team Udayavani, Jan 6, 2022, 2:58 PM IST
ದಾವಣಗೆರೆ: ಇಲ್ಲಿನ ಪಿ.ಜೆ. ಬಡಾವಣೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನಾ ಮಹೋತ್ಸವ ನೆರವೇರಿಸಲಾಯಿತು.
ಪ್ರಾತಃಸ್ಮರಣೀಯ, ಯತಿಕುಲ ಚಕ್ರವರ್ತಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನಾ ಮಹೋತ್ಸವದ ಅಂಗವಾಗಿ ಅಷ್ಟೋತ್ತರ ಸೇವೆ ಹಾಗೂ ವಿದ್ವಾನ್ ಡಾ| ವೆಂಕಟಗಿರೀಶಾಚಾರ್ ಅವರಿಂದ ಉಪನ್ಯಾಸ ನಡೆಯಿತು.
ಜಯತೀರ್ಥಾಚಾರ್ ಒಡೆಯರ್, ಪ್ರಕಾಶ್ ಪಾಟೀಲ್, ಕಂಪ್ಲಿ ಗುರುರಾಜಾಚಾರ್, ಶ್ಯಾಮ ಘಟಿಕಾರ್,ರಮೇಶ್ ನಾಡಿಗೇರ್, ಸುಬ್ಬಣ್ಣ ಆಚಾರ್ ಒಡೆಯರ್, ಕೆ. ಎಸ್. ಎಫ್. ಸಿ. ನಾಗರಾಜ್, ರಾಜಣ್ಣ, ಅಡುಗೆ ರಂಗಣ್ಣ, ವಿಶ್ವ ಮಾಧ್ವ ಪರಿಷತ್ ಪದಾಧಿಕಾರಿಗಳು, ಭಕ್ತ ವೃಂದದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ