ಪಕ್ಷಗಳಿಗೆ ದಿಢೀರ್‌ ಯುದ್ಧ ತಯಾರಿ ಸನ್ನಿವೇಶ


Team Udayavani, Aug 15, 2021, 3:21 PM IST

hubballi news

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಕೈಗೊಂಡಕ್ರಮ ರಾಜಕೀಯ ಪಕ್ಷಗಳನ್ನು ನಿದ್ದೆಗೆಡುವಂತೆ ಮಾಡಿದೆ.ಚುನಾವಣೆ ನಡೆಯುವುದು ಅನುಮಾನ ಎಂಬ ಚಿಂತನೆಯಲ್ಲೇ ಇದ್ದ ರಾಜಕೀಯ ಪಕ್ಷಗಳಿಗೆ ಚುನಾವಣೆ ಘೋಷಣೆ ದಿಢೀರ್‌ ಯುದ್ಧ ತಯಾರಿ ಸನ್ನಿವೇಶಸೃಷ್ಟಿಸುವಂತೆ ಮಾಡಿದೆ.

ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನುಗುರುತಿಸುವುದು, ಭಿನ್ನಮತ, ಬಂಡಾಯ ಶಮನ, ಪಕ್ಷದಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ, ಅಭ್ಯರ್ಥಿಗಳಿಗೆಬಿ ಫಾರಂ ನೀಡಿಕೆ, ಪ್ರಚಾರಕ್ಕಾಗಿ ಕರಪತ್ರ ಮುದ್ರಣ,ಸಭೆಗಳ ಆಯೋಜನೆ ಹೀಗೆ ವಿವಿಧ ಕಾರ್ಯಗಳನ್ನುಮಾಡಬೇಕಾಗಿದೆ. ಆದರೆ ಇದಾವುದಕ್ಕೂ ಪುರುಸೊತ್ತುಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.

ಅಧಿಕಾರಿಗಳುಸಹ ಯುದೊœàಪಾದಿಯಲ್ಲಿ ಚುನಾವಣೆ ಕಾರ್ಯಕ್ಕೆಸಜ್ಜಾಗಬೇಕಾಗಿದೆ.ಯಾರದ್ದು ಸ್ಪಷ್ಟ ತಯಾರಿ ಇಲ್ಲ: ಪಾಲಿಕೆ ಚುನಾವಣೆಆಗಬೇಕು ಎಂಬ ಒತ್ತಡ ಎಲ್ಲ ರಾಜಕೀಯ ಪಕ್ಷಗಳದ್ದುಇತ್ತಾದರೂ, ವಾರ್ಡ್‌ ಪುನರ್‌ ವಿಂಗಡಣೆ, ಮೀಸಲುಜಾರಿ, ಆಕ್ಷೇಪ, ಕೋರ್ಟ್‌ ಮೊರೆ, ಕೋವಿಡ್‌ಕಾರಣದಿಂದ ಚುನಾವಣೆ ಮುಂದೂಡಿಕೆಯ ಸರಕಾರದನಿರ್ಧಾರದಂತಹ ಕಾರಣದಿಂದ ಪ್ರಮುಖ ರಾಜಕೀಯಪಕ್ಷಗಳು ಅನುಮಾನದಲ್ಲೇ ಇದ್ದವು.

ಧುತ್ತೆಂದುಚುನಾವಣೆ ಬಂದಿರುವುದು ಒಂದು ರೀತಿಯ ಶಾಕ್‌ನೀಡಿದ್ದರೆ, ಇದಕ್ಕಿಂತ ದೊಡ್ಡ ಶಾಕ್‌ ಎಂದರೆ ಚುನಾವಣೆಪ್ರಕ್ರಿಯೆಯಲ್ಲಿ ಪ್ರಚಾರಕ್ಕೂ ಅವಕಾಶ ಹೆಚ್ಚಿನ ಅವಕಾಶಇಲ್ಲದ ರೀತಿಯಲ್ಲಿ ವೇಳಾಪಟ್ಟಿ ಇರುವುದು ರಾಜಕೀಯಪಕ್ಷಗಳನ್ನು ಚಿಂತೆಗೀಡು ಮಾಡಿದೆ.ಗ್ರಾಪಂನಿಂದ ಹಿಡಿದು, ಲೋಕಸಭೆ ವರೆಗೆ ಯಾವುದೇಸ್ವರೂಪದ ಚುನಾವಣೆ ಇದ್ದರೂ, ಚುನಾವಣೆ ತಯಾರಿ,ಪ್ರಚಾರದಲ್ಲಿ ಬಿಜೆಪಿ ಸದಾ ಮುಂದೆ ಇರುತ್ತದೆ. ಆದರೆ,ಪಾಲಿಕೆ ಚುನಾವಣೆ ಗಮನಿಸಿದರೆ ಚುನಾವಣೆಗೆ ಪೂರ್ಣಪ್ರಮಾಣದ ತಯಾರಿಯನ್ನು ಬಿಜೆಪಿ ಸಹ ಕೈಗೊಂಡಿಲ್ಲಎಂದೆನಿಸುತ್ತಿದೆ.

ಇನ್ನು ಕಾಂಗ್ರೆಸ್‌ ಪಕ್ಷ ಪಾಲಿಕೆಚುನಾವಣೆಗೆಂದೇ ಮಾಡಿದ ಸಭೆಗಳು, ತಯಾರಿ ಇನ್ನುಕಡಿಮೆ ಎನ್ನಬಹುದು. ಜೆಡಿಎಸ್‌ ಎರಡು ಸಭೆ ನಡೆಸಿದ್ದುಬಿಟ್ಟರೆ ಹೆಚ್ಚಿನ ತಯಾರಿ ಕೈಗೊಂಡಿಲ್ಲ.ಇದೇ ಮೊದಲ ಬಾರಿಗೆ ಹು-ಧಾ ಮಹಾನಗರಪಾಲಿಕೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಆಮ್‌ ಆದ್ಮಿ ಪಕ್ಷ ಕೆಲ ತಿಂಗಳುಗಳಿಂದ ಅಭ್ಯರ್ಥಿಗಳ ಮಾಹಿತಿ ಸಂಗ್ರಹ, ವಾರ್ಡ್‌ ಕಚೇರಿಗಳ ಉದ್ಘಾಟನೆ,ಜನರ ಸಮಸ್ಯೆ ಆಲಿಸುವಿಕೆ, ಆಕಾಂಕ್ಷಿಗಳು, ಪಕ್ಷದಪ್ರಮುಖರೊಂದಿಗೆ ಸಂವಾದದಂತಹ ಕಾರ್ಯಗಳನ್ನುಕೈಗೊಂಡಿದ್ದರೂ ಆ ಪಕ್ಷದಲ್ಲೂ ಪೂರ್ಣ ತಯಾರಿ,ಅಭ್ಯರ್ಥಿಗಳ ಪಟ್ಟಿ ಅಖೈರು ಪೂರ್ಣ ಪ್ರಮಾಣದಲ್ಲಿಆದಂತಿಲ್ಲ.

ಎಐಎಂಐ ಪಕ್ಷ ಸಹ ಪಾಲಿಕೆ ಚುನಾವಣೆಗೆ ಧುಮುಕುವ ತವಕದಲ್ಲಿದ್ದು, ಅಲ್ಲಿಯೂ ಪೂರ್ಣಪ್ರಮಾಣದ ತಯಾರಿಕೆ ಕೊರತೆ ಕಾಣುತ್ತಿದೆ.ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಎಲ್ಲ 82 ವಾರ್ಡ್‌ಗಳಿಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತಮ್ಮದೇಕಾರ್ಯತಂತ್ರಕ್ಕೆ ಮುಂದಾಗಿವೆ. ಜತೆಗೆ ಆಮ್‌ ಆದ್ಮಿಪಕ್ಷ ಸಹ ಎಲ್ಲ ವಾರ್ಡ್‌ಗಳಿಗೆ ಸ್ಪರ್ಧಿಸುವ ಇಂಗಿತವ್ಯಕ್ತಪಡಿಸಿದೆಯಾದರೂ, ಸಂಘಟನೆ ಆ ಮಟ್ಟಕ್ಕೆಗಟ್ಟಿಯಾಗಿದೆಯೇ, ಎಲ್ಲ ಕಡೆಗೂ ಪಕ್ಷದ ಅಸ್ತಿತ್ವನೆಲೆಗೊಂಡಿದೆಯೇ ಎಂಬುದು ಸ್ಪಷ್ಟವಾಗಬೇಕಾಗಿದೆ.ಅದೇ ರೀತಿ ಜೆಡಿಎಸ್‌ ಎಲ್ಲ ವಾರ್ಡ್‌ಗಳಿಗೆಸ್ಪರ್ಧಿಸುವುದಾಗಿ ತಿಳಿಸಿದೆಯಾದರೂ, ಎಲ್ಲ ಕಡೆಗೂಅಭ್ಯರ್ಥಿಗಳ ಗುರುತಿಸುವಿಕೆ, ಕಾರ್ಯಕರ್ತರ ಪಡೆಇದೆಯೇ ಎಂಬ ಪ್ರಶ್ನೆಗೆ ಆ ಪಕ್ಷದ ನಾಯಕರೇಉತ್ತರಿಸಬೇಕಾಗಿದೆ. ಉಳಿದ ಪಕ್ಷಗಳು ಎಷ್ಟುವಾರ್ಡ್‌ಗಳಿಗೆ ಸ್ಪರ್ಧಿಸಲಿವೆ ಎಂಬುದನ್ನು ಕಾದುನೋಡಬೇಕಾಗಿದೆ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.