ಪೊಲೀಸ್ ಗೌರವ ವಂದನೆ ವೇಳೆ ಹಾರದ ಗುಂಡು
ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅಂತ್ಯಕ್ರಿಯೆಯಲ್ಲಿ ಎಡವಟ್ಟು !
Team Udayavani, Aug 22, 2019, 5:03 PM IST
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅಂತ್ಯಕ್ರಿಯೆ ವೇಳೆ ಗನ್ಸೆಲ್ಯೂಟ್ ನೀಡಬೇಕಿದ್ದು, ಈ ವೇಳೆ ಗುಂಡು ಹಾರದೆ, ಬಿಹಾರ ಪೊಲೀಸರಿಗೆ ಫಜೀತಿಗಿಟ್ಟುಕೊಂಡಿತು.
ಮಿಶ್ರಾ ಅವರು ಸೋಮವಾರ ನಿಧನರಾಗಿದ್ದು, ಗುರುವಾರ ಸ್ವಗ್ರಾಮ ಬುಲುವಾ ಬಜಾರ್ನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆಯಾಗಿತ್ತು. ಗಣ್ಯರಾದ ಬಿಹಾರ ಸಿಎಂ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರೂ ಇದ್ದರು.
ಗನ್ಸೆಲ್ಯೂಟ್ಗೆ ಎಲ್ಲರೂ ಎದ್ದು ನಿಂತಿದ್ದು, ಪೊಲೀಸರೂ ಸಿದ್ಧವಾಗಿದ್ದರು. 21 ಗನ್ಸೆಲ್ಯೂಟ್ ನೀಡಬೇಕಿದ್ದರೂ ಆರಂಭದಲ್ಲೇ ಫೈರ್ ಆಗದ್ದರಿಂದ ಕೊನೆಗೆ ಗನ್ ಸೆಲ್ಯೂಟ್ ಇಲ್ಲದೇ ಮುಂದುವರಿಸಲಾಯಿತು. ಈ ಬಗ್ಗೆ ಸ್ಥಳೀಯ ಶಾಸಕ ಯದುವಂಶ ಕುಮಾರ್ ಯಾದವ್ ಅವರು ಕಿಡಿಕಾರಿದ್ದು, ಇದು ಬೇಜವಬ್ದಾರಿಯ ಪರಮಾವಧಿ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ