ಆ್ಯಪ್ ಮಿತ್ರ: ಮನಿ ಮ್ಯಾನೇಜರ್‌


Team Udayavani, Jun 22, 2020, 4:53 AM IST

aap maneger

ಹಣದ ನಿರ್ವಹಣೆ ನಮ್ಮೆಲ್ಲರಿಗೂ ಸವಾಲಿನ ಸಂಗ ತಿಯೇ. ಈ ವಿಷಯದಲ್ಲಿ ಎಷ್ಟೇ ಪರಿಣತರಾಗಿದ್ದರೂ ಒಂದಲ್ಲಾ ಒಂದು ಹಂತದಲ್ಲಿ ಪರ್ನಸಲ್‌ ಅಕೌಂ ಟೆಂಟ್‌ ಇಲ್ಲವೇ, ಮ್ಯಾನೇಜರ್‌ ಇದ್ದಿದ್ದರೆ ಒಳ್ಳೆಯದಿತ್ತು ಎಂದೆನಿಸದೇ ಇರದು. ಈ  ಸ್ಥಾನವನ್ನು ತುಂಬುತ್ತದೆ ಈ ಮನಿ ಮ್ಯಾನೇಜರ್‌ ಆ್ಯಪ್‌. ತಿಂಗಳಾಂತ್ಯದ ವೇಳೆಗೆ ನಮ್ಮಲ್ಲಿ ಬಹುತೇಕರ ಸಂಬಳ ಖಾಲಿಯಾಗಿರುತ್ತದೆ.

ನಮ್ಮ ಹಣ ಯಾವ್ಯಾ ವುದಕ್ಕೆ ಖರ್ಚಾಗಿದೆ, ನಾವು ಬ್ಯಾಂಕ್‌ ಟ್ರಾನ್ಸಾಕ್ಷನ್‌ ಮತ್ತಿತರ ಮಾಹಿತಿಗಳನ್ನು ಟ್ರ್ಯಾಕ್‌ ಮಾಡಲಾಗದೆ ಪರಿತಪಿಸುತ್ತೇವೆ. ಇಂಥ ಸಂದರ್ಭದಲ್ಲಿ ಈ ಆ್ಯಪ್‌ ನೆರವಿಗೆ ಬರುತ್ತದೆ. ಇದು ಫೈನಾನ್ಷಿಯಲ್‌ ಪ್ಲ್ಯಾನಿಂಗ್‌ನಲ್ಲಿ ಸಹಕರಿಸುವುದರ ಜೊತೆಗೆ, ನಮ್ಮ ಹಣಕಾಸು ನಡೆಗಳನ್ನು ಟ್ರ್ಯಾಕ್‌ ಮಾಡುವ  ಸವಲತ್ತುಗಳನ್ನೂ ಒಳಗೊಂಡಿದೆ. ಇದರಿಂದ ತಿಂಗಳ ಬಜೆಟ್‌ ಅನ್ನೂ ವ್ಯವಸ್ಥಿತವಾಗಿ ಪ್ಲ್ಯಾನ್‌ ಮಾಡಬಹುದು. ಯಾವ ಯಾವ ವಿಷಯಗಳಿಗೆ ನಾವು ಖರ್ಚು ಮಾಡುತ್ತೇವೆ ಎಂದು ವಿಭಾಗಿಸುವ ಸವಲತ್ತೂ ಇದರಲ್ಲಿದೆ.

ಹಾಗಾಗಿ, ನಮ್ಮ ಖರ್ಚು ವೆಚ್ಚದ ಗ್ರಾಫ್ ಅನ್ನೂ ನೋಡಬಹುದು. ಬ್ಯಾಂಕು/ ಡೆಬಿಟ್‌ ಕಾರ್ಡ್‌ ಜೊತೆಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇಲ್ಲಿದೆ. ಪ್ರತಿ ತಿಂಗಳೂ ಕಟ್ಟಬೇಕಿರುವ ಲೋನ್‌ ಮೊತ್ತ, ಇನ್ಸುರೆನ್ಸ್‌ ಮೊತ್ತವನ್ನು ನಿಗದಿತ ದಿನಾಂಕದಂದು  ಆಟೊಮ್ಯಾಟಿಕ್‌ ಆಗಿ ಕಟ್‌ ಆಗುವಂತೆಯೂ ಮಾಡಬಹುದು. ಹಣ ಪಾವತಿಯಾದ ನಂತರ ನೋಟಿಫಿಕೇಷನ್‌ ಬರುತ್ತದೆ. ಈ ಆ್ಯಪ್‌ ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಿದೆ. ಜೊತೆಗೆ ಪೇಯ್ಡ್‌ ಆವೃತ್ತಿಯೂ ಲಭ್ಯವಿದೆ.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.