ಆಶ್ರಯ ಮನೆ ನಿವಾಸಿಗಳಿಗೆ ತೊಂದರೆ; ನ್ಯಾಯಕ್ಕಾಗಿ ಮನವಿ
Team Udayavani, Nov 8, 2020, 2:21 PM IST
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಢವಳೇಶ್ವರ ಗ್ರಾಮದ ಸರ್ವೇ ನಂ.6/2ಇ ಗೆ ಸಂಬಂಧಿಸಿದ ಆಸ್ತಿಯಲ್ಲಿ
ವಾಸಿಸುತ್ತಿದ್ದು, ನಮಗೆ ಕೆಲವರು ತೊಂದರೆ ಕೊಡುತ್ತಿದ್ದಾರೆ. ಈ ಆಸ್ತಿ ಮೋಜನಿ ಮಾಡಿ, ನಮಗೆ ನ್ಯಾಯ ಕೊಡಿಸಬೇಕು ಆಶ್ರಯ
ಮನೆಯ ನಿವಾಸಿ ಇಮಾಮ್ಬಿ ಮುಲ್ಲಾ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈರಪ್ಪ ನಾವಿ ಎಂಬುವವರು ಸರ್ವೆ ನಂ. 6/2ಇ ಗೆ ಸಂಬಂಧಿಸಿದಂತೆ
9 ಗುಂಟೆ ಜಾಗವನ್ನು ಸರ್ಕಾರಕ್ಕೆ ದಾನ ನೀಡಿದ್ದಾರೆ. ಅದರಲ್ಲಿ ಪಂಚಾಯಿತಿ ಮೂಲಕ 9 ಕುಟುಂಬಗಳಿಗೆ ಆಶ್ರಯ ಮನೆ
ನೀಡಿದ್ದು ಇದರ ಹಕ್ಕು ಪತ್ರ ಸಹ ಇದೆ. ಈಗ ನಾವಿ ಕುಟುಂಬ ಅರ್ಧ ಗುಂಟೆ ಜಾಗ ನಮಗೆ ಸೇರಿದೆ ಎಂದು ತಕಾರರು ತೆಗೆದಿದ್ದು,
9 ಕುಟುಂಬಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಉರಿಯುತ್ತಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಕೊಲೆ ಮಾಡಿ ಸುಟ್ಟಿರುವ ಶಂಕೆ
ಅವರ ಜಾಗ ಇದ್ದರೆ ಪಂಚಾಯಿತಿ ಅಥವಾ ಸರ್ಕಾರವಾಗಲಿ ನಮ್ಮದು ಜಾಗ ಎಷ್ಟು ಇದೆ ಎಂದು ಸಮೀಕ್ಷೆ ಮಾಡಿಕೊಡಲಿ.
ಆದರೆ ನಾವಿ ಕುಟುಂಬದವರು ಮಹಾಲಿಂಗಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಲ್ಲಿಯ ಬೀಟ್ ಪೊಲೀಸ್ರ
ಮೂಲಕ ಪ್ರತಿದಿನ ನಮಗೆ ಕಿರುಕುಳ ನೀಡಿಸುತ್ತಿದ್ದಾರೆ. ನಮ್ಮನ್ನು ಪೊಲೀಸ್ ಠಾಣೆಗೆ ಕರೆದು ತೊಂದರೆ ನೀಡುತ್ತಿದ್ದಾರೆ. ಕೂಡಲೇ
ನಮಗೆ ನ್ಯಾಯ ಕೊಡಬೇಕು ಎಂದು ಕೇಳಿಕೊಂಡರು. ಮೌಲಾನಾ ಮುಲ್ಲಾ, ಮುಜಾವರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ