ವಿರಳಾತಿವಿರಳ ವಿದ್ಯಾವಾಚಸ್ಪತಿ


Team Udayavani, Dec 14, 2020, 7:00 AM IST

ವಿರಳಾತಿವಿರಳ ವಿದ್ಯಾವಾಚಸ್ಪತಿ

ವಿದ್ಯಾವಾಚಸ್ಪತಿ ಎಂಬ ಬಿರುದಿಗೆ ಅನ್ವರ್ಥ ವಾಗಿ ಕನ್ನಡ ಮತ್ತು ಸಂಸ್ಕೃತದಲ್ಲಿ ಹಲವು ತಲೆಮಾರುಗಳ ಅವಧಿಯ ಸಾಧನೆಯನ್ನು ಒಂದು ಜೀವಿತ ಕಾಲದಲ್ಲಿ ನಡೆಸಿದ ಮಹಾಸಾಧಕ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಕಳೆದುಕೊಂಡ ವಿದ್ವತ್‌ ಲೋಕ ಬಡವಾಗಿದೆ.

ಬನ್ನಂಜೆ ಗೋವಿಂದಾಚಾರ್ಯರು ಅದಮಾರು ಮಠದ ಹಿಂದಿನ ಸ್ವಾಮೀಜಿಯವರಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಹಪಾಠಿಯಾಗಿದ್ದರು. ಅಂತೆಯೇ ಬನ್ನಂಜೆಯವರ ತಂದೆ ಪಡಮನ್ನೂರು ನಾರಾಯಣ ಆಚಾರ್ಯರು ಶ್ರೀ ವಿಬುಧೇಶತೀರ್ಥರ ಗುರುಗಳು. ಬನ್ನಂಜೆಯವರು ಅನೇಕ ವರ್ಷಗಳ ಪರ್ಯಂತ ಸಕುಟುಂಬಿಕರಾಗಿ ಶ್ರೀಮಠದ ಆವರಣದಲ್ಲಿದ್ದುಕೊಂಡು ಶ್ರೀ ವಿಬುಧೇಶತೀರ್ಥ ಶ್ರೀಪಾದರೊಂದಿಗೆ ಚಿಂತನ-ಮಂಥನ ನಡೆಸುತ್ತಿದ್ದರು. ಬನ್ನಂಜೆಯವರಿಗೆ ವಿದ್ಯಾವಾಚಸ್ಪತಿ ಎಂಬ ಬಿರುದನ್ನು ಶ್ರೀ ವಿಬುಧೇಶತೀರ್ಥ ಶ್ರೀಪಾದರು 1972ರ ಪರ್ಯಾಯದಲ್ಲಿ ನೀಡಿದ್ದರು. ಬನ್ನಂಜೆಯವರಿಗೆ ಅನೇಕ ಬಿರುದುಗಳಿದ್ದರೂ ವಿದ್ಯಾವಾಚಸ್ಪತಿ ಎಂಬ ಬಿರುದು ಬಹಳ ಪ್ರಸಿದ್ಧವಾಗಿದೆ.

ಆಡುಭಾಷೆಯ ಸಂಸ್ಕೃತವೇ ಬೇರೆ; ವೇದ, ಉಪನಿಷತ್ತುಗಳ ಸಂಸ್ಕೃತವೇ ಬೇರೆ. ಸಂಸ್ಕೃತ ಬಲ್ಲವರೆಂದ ಮಾತ್ರಕ್ಕೆ ವೇದೋಪನಿಷತ್ತುಗಳ ಅರ್ಥ ಹೇಳಲು ಸಮರ್ಥರಾಗರು. ಪ್ರಾಚೀನ ಸಂಸ್ಕೃತದ ಜ್ಞಾನ ಹೊಂದಿದ ವಿರಳಾತಿವಿರಳರಲ್ಲಿ ಬನ್ನಂಜೆಯವರೊಬ್ಬರು. ಶತರುದ್ರೀಯ ಟೀಕೆಯನ್ನು ಸಂಸ್ಕೃತದಲ್ಲಿ ಬರೆದವರು ಸುಮಾರು 700 ವರ್ಷಗಳಲ್ಲಿ ಬೇರೆಯವರಿಲ್ಲ. ಪ್ರಸಿದ್ಧವಾದ ವೇದದ ಸೂಕ್ತಗಳಿಗೆ ಅರ್ಥವನ್ನು ಬರೆದರು, ಇನ್ನಷ್ಟು ಬರೆಯಬೇಕೆಂಬ ಹಂಬಲವಿದ್ದರೂ ಅದು ಕೈಗೂಡಲಿಲ್ಲ. ಭಗವದ್ಗೀತೆಗೆ ಶಂಕರ, ರಾಮಾನುಜ, ಮಧ್ವರ ವಿಶ್ಲೇಷಣೆ ಸಹಿತ ತನ್ನ ವಿಮರ್ಶೆಯನ್ನೂ ಬರೆದರು. ಮೂರೂ ಆಚಾರ್ಯರ ಅಭಿಪ್ರಾಯ ಸಹಿತವಾಗಿ ಹೊರಬಂದ ಇಂತಹ ಕೃತಿ ಬೇರೆ ಇಲ್ಲ.

ಸಂಸ್ಕೃತ ಗ್ರಂಥಗಳು ಮತ್ತು ಪ್ರಕಟಿತ ವರ್ಷ
ಶ್ರೀ ಮಧ್ವವಿಜಯ 2000, 2003, 2018
ಉಪನಿಷಚ್ಚಂದ್ರಿಕಾ 2011
ಮಹಾಭಾರತ ತಾತ್ಪರ್ಯಂ 2013
ಮಹಾಭಾರತ ತಾತ್ಪರ್ಯ ನಿರ್ಣಯ 2000
ಪ್ರಾಣಾಗ್ನಿಸೂಕ್ತ ಭಾಷ್ಯಂ 1989, 2011
ಮಧ್ವವಿಜಯ (ಮೂಲ ಮಾತ್ರ) 2017
ಖಂಡಾರ್ಥನಿರ್ಣಯ 2020
ಸರ್ವಮೂಲ ಗ್ರಂಥಗಳು (5 ಸಂಪುಟ)

ಇತರ ಕೃತಿಗಳು
ವೇದಗಳ ಸಂದೇಶ
ನಂದಾದೀಪ-ಹೊಂಬೆಳಕು
ಪ್ರಶ್ನೋತ್ತರಗಳು
ಮುಖಪುಟ ಚಿಂತನೆಗಳು
ಸಾಹಿತ್ಯಿಕ ವಿಮರ್ಶೆಗಳು
ವ್ಯಕ್ತಿವಿಶೇಷ- ಬನ್ನಂಜೆ ಕಂಡಂತೆ
ಬನ್ನಂಜೆ ಸಂದರ್ಶನಗಳು
ಅಪ್ರಕಟಿತ ಕವನಗಳು- ಗಪದ್ಯಗಳು
ನೀಲಕಂಠ ದೀಕ್ಷಿತನ ಶತಕ- ಕನ್ನಡಾನುವಾದ ಋಗ್ವೇದ ಮೋಕ್ಷಗಳು-ಕನ್ನಡದ ಕನ್ನಡಿಯಲ್ಲಿ ದಾಸ ಸಾಹಿತ್ಯ ಚಿಂತನೆಗಳು

ಪ್ರವಚನ ಸಂಗ್ರಹಗಳು
ಗೀತೆಯ ಬೆಳಕು (ತರಂಗ)
ಗೀತೆ ಮತ್ತು ಜೀವನ (ಡಿವೈನ್‌ಪಾರ್ಕ್‌)
ಶ್ವೇತಾಶ್ವತರ ಉಪನಿಷತ್‌ (ಸಗ್ರಿ)
ಮಧ್ವ ಪರವಾದ ಮಂತ್ರಗಳು (ಅನಂತಕೃಷ್ಣ) ಗಾಯತ್ರಿ ಮಂತ್ರಗಳು
ಕರೋಪನಿಷತ್‌
ದೇವೀ ಭಾಗವತ ಅನುಸಂಧಾನ
ಮಧ್ವ-ಉಪನಿಷತ್‌ ಮಹಾಭಾರತ-
ರಾಮಾಯಣ-ಭಾಗವತ-ಗೀತೆ

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.