ಬೆಡ್‌ ಯೋಗ


Team Udayavani, Jun 16, 2020, 4:39 AM IST

kuttige fresh

ರಾತ್ರಿ ಪೂರಾ ಗಡದ್ದಾಗಿ ನಿದ್ರಿಸುವ ಸಮಯದಲ್ಲಿ, ಹೆಚ್ಚಾಗಿ ಒಂದೇ ಕಡೆಗೆ ತಿರುಗಿಕೊಂಡು ಮಲಗುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ, ಕೈ ಅಥವಾ ಕಾಲು ಜೋಮು ಹಿಡಿದಂತೆ ಭಾಸವಾಗುತ್ತದೆ. ಹಾಗಾಗಿ, ಹಾಸಿಗೆಯಿಂದ ಎದ್ದಾಕ್ಷಣ  ಅಲ್ಲೇ ಕೂತು ಕೆಲ ಆಸನಗಳನ್ನು ಹಾಕುವುದು ಒಳ್ಳೆಯದು. ಹಾಸಿಗೆ ಮೇಲೆಸುಖಾಸನದಲ್ಲಿ ಕುಳಿತುಕೊಳ್ಳಿ. ನಂತರ, ಎರಡೂ ಕೈಯನ್ನು ಹಿಂದಕ್ಕೆ ತೆಗೆದು ಕೊಂಡು, ಅಂಗೈಗಳನ್ನು ಒಂದಕ್ಕೊಂದು ಸೇರಿಸಿ, ಕುತ್ತಿಗೆಯ ಬಳಿ ದಿಂಬಿನ ರೀತಿ  ಇಟ್ಟುಕೊಳ್ಳಿ.

ಹೀಗೆ ಮಾಡುವುದರಿಂದ, ಕುತ್ತಿಗೆಯ ಸುತ್ತಮುತ್ತ ರಕ್ತ ಸಂಚಾರ ಸರಾಗವಾಗುತ್ತದೆ. ನಂತರ ತಲೆಯನ್ನು ಒಮ್ಮೆ ಎಡಕ್ಕೆ, ಮತ್ತೂಮ್ಮೆ ಬಲಕ್ಕೆ ನಿಧಾನವಾಗಿ ವಾಲಿಸಿ. ಹೀಗೆ ನಾಲ್ಕು ಸಲ ಮಾಡುವ ಹೊತ್ತಿಗೆ, ಕುತ್ತಿಗೆಯ  ತ್ತಮುತ್ತ  ಇದ್ದ ಬಿಗಿತ ಕಡಿಮೆಯಾಗುತ್ತದೆ. ಕಾಲುಗಳನ್ನು ಉದ್ದಕ್ಕೆ ಚಾಚಿ, ಎರಡೂ ಕೈಗಳನ್ನು ಕಾಲಿನ ಪಾದಕ್ಕೆ ಮುಟ್ಟಿಸಿ. ಈ ಸಂದರ್ಭದಲ್ಲಿ ತಲೆಯು ಮಂಡಿಯ ತನಕ ಬಾಗಲಿ. ಉಸಿರನ್ನು ನಿಧಾನಕ್ಕೆ ಎಳೆದು, ಬಿಡುವ ಪ್ರಕ್ರಿಯೆ ನಡೆಯಲಿ.  ನಂತರ,  ಬಲಗಾಲನ್ನು ಮಡಚಿ, ಉದ್ದಕ್ಕೆ ಚಾಚಿರುವ ಎಡಗಾಲಿನ ತೊಡೆಯ ಪಕ್ಕದ ಭಾಗದಲ್ಲಿ ಇರಿಸಿ.

ಸೊಂಟದ ಭಾಗವನ್ನು ಬಲಕ್ಕೆ ತಿರುಗಿಸಿ. ಇದೇ ರೀತಿ ಬಲಗಾಲಿನ ಕಡೆಗೂ ಮಾಡಿ. ಇದರಿಂದ ಸೊಂಟದ ಭಾಗ ಸಡಿಲವಾಗುತ್ತದೆ.  ಇದು ಮುಗಿದ ಮೇಲೆ, ಎರಡೂ ಕಾಲುಗಳನ್ನು ಚಾಚಿ, ಮತ್ತೂಮ್ಮೆ ಸೊಂಟವನ್ನು ಬಗ್ಗಿಸಿ, ಕೈಗಳಿಂದ ಪಾದಗಳನ್ನು ಮುಟ್ಟಿ. ಕೊನೆಗೆ, ಸುಖಾಸನಕ್ಕೆ ಬಂದು. ಕಣ್ಣು ಮುಚ್ಚಿ, ಅಂಗೈಗಳನ್ನು ಉಜ್ಜಿಕೊಂಡು ಕಣ್ಣಿಗೆ ಮುಟ್ಟಿಸಿ ತೆಗೆಯಿರಿ. ಆ  ದಿನ ಪೂರ್ತಿ ಫ್ರೆಶ್‌ ಆಗಿರಲು ಇದರಿಂದ ಸಹಾಯವಾಗುತ್ತದೆ.

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.