ತಿರುವು ನೀಡಿದ ಐಪಿಎಲ್: ಭುವನೇಶ್ವರ್ ಕುಮಾರ್
Team Udayavani, Jun 27, 2020, 5:55 AM IST
ಹೈದರಾಬಾದ್: ಐಪಿಎಲ್ನಲ್ಲಿ ಸನ್ರೈಸರ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರಿಂದ ತನ್ನ ಕ್ರಿಕೆಟ್ ಬದುಕಿಗೊಂದು ತಿರುವು ಲಭಿಸಿತು ಎಂಬುದಾಗಿ ಟೀಮ್ ಇಂಡಿಯಾದ ಪೇಸರ್ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
“ನನಗೆ ಯಾರ್ಕರ್ ಎಸೆತಗಳನ್ನೆಸೆಯುವ ಸಾಮರ್ಥ್ಯ ಇದ್ದಿತಾರೂ ನಿರ್ಣಾಯಕ ಹಂತದಲ್ಲಿ ಕೈಕೊಡುತ್ತಿತ್ತು. ಆದರೆ ಹೈದರಾಬಾದ್ ಪರ ಆಡುವಾಗ ಆರಂಭದಲ್ಲೇ ಯಾರ್ಕರ್ ಎಸೆಯಲು ಸೂಚಿಸುತ್ತಿದ್ದರು.
ಹೀಗಾಗಿ ನನಗೆ ಒತ್ತಡವನ್ನು ನಿಭಾಯಿಸಲು ಸಾಧ್ಯವಾಯಿತು. 2014ರಲ್ಲಿ 14 ವಿಕೆಟ್ ಉರುಳಿಸಲು ಇದು ಮುಖ್ಯ ಕಾರಣ.
ಇದೇ ನನ್ನ ಕ್ರಿಕೆಟ್ ಬದುಕಿನ ಟರ್ನಿಂಗ್ ಪಾಯಿಂಟ್’ ಎಂಬುದಾಗಿ ಭುನವೇಶ್ವರ್ ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು