ಮನೆ ಮುಂದಿರುವ ಡಾಕ್ಟರ್!
Team Udayavani, Jun 9, 2020, 4:27 AM IST
ಮನೆ ಮುಂದೆ ಎಕ್ಕದ ಗಿಡ ಇದ್ದರೆ ಅದಕ್ಕೆ ಪೂಜೆ ಮಾಡುವುದುಂಟು. ಎಕ್ಕದ ಗಿಡವಿದ್ದರೆ, ಮನೆಮದ್ದಿಗೆ ಕೊರತೆಯೇ ಎಂಬ ಮಾತುಂಟು. ಬಿಳಿ ಎಕ್ಕದ ಗಿಡದ ಬೇರನ್ನು ನಿಂಬೆಹಣ್ಣ ರಸದಲ್ಲಿ ಅರೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಕಫ ಕಟ್ಟಿತು ಅಂತಿಟ್ಟುಕೊಳ್ಳಿ, ಆಗ ಎಕ್ಕದ ಬೇರಿನ ತೊಗಟೆಯನ್ನು ಪುಡಿ ಮಾಡಿ, ಜೇನು ತುಪ್ಪದ ಜೊತೆ ಸೇರಿಸಿ ಕುಡಿದರೆ ಗುಣವಾಗುತ್ತದೆ. ಮೂಲವ್ಯಾಧಿಯಿಂದ ನರಳುತ್ತಿರುವವರಿಗೆ ಎಕ್ಕ ರಾಮಬಾಣವೇ ಸರಿ. ಇದರ ಹಾಲನ್ನು, ಅರಿಶಿನಕ್ಕೆ ಸೇರಿಸಿ ಲೇಪಿಸಿದರೆ ನೋವು ನಿವಾರಣೆಯಾಗುತ್ತದೆ.
ಕಮಲದ ಹೂವು ಕೂಡ ಹಲವು ರೀತಿಯಲ್ಲಿ ಉಪಯೋಗಿ. ಹುಳಕಡ್ಡಿ ಅಂತ ದೇಹದ ಯಾವುದೋ ಒಂದು ಭಾಗದಲ್ಲಿ ಕೆರೆತ ಶುರುವಾಗುತ್ತದೆ. ಅದಕ್ಕೆ ತಾವರೆ ಕಮಲದ ಗಡ್ಡೆಯ ರಸವನ್ನು ಕುಡಿಸುತ್ತಾರೆ. ಕೆಮ್ಮು ನಿವಾರಣೆಗೆ, ತಾವರೆ ಬೇರಿನ ಚೂರ್ಣ ಬೆಸ್ಟ್ ಮುಖದ ಕಾಂತಿ ಹೆಚ್ಚಿಸಲು, ಕೆಂದಾವರೆ ದಳಗಳನ್ನು ಬಿಸಿಲಿಗೆ ಹಾಕಿ, ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್