ಮನೆ ಮುಂದಿರುವ ಡಾಕ್ಟರ್!
Team Udayavani, Jun 9, 2020, 4:27 AM IST
ಮನೆ ಮುಂದೆ ಎಕ್ಕದ ಗಿಡ ಇದ್ದರೆ ಅದಕ್ಕೆ ಪೂಜೆ ಮಾಡುವುದುಂಟು. ಎಕ್ಕದ ಗಿಡವಿದ್ದರೆ, ಮನೆಮದ್ದಿಗೆ ಕೊರತೆಯೇ ಎಂಬ ಮಾತುಂಟು. ಬಿಳಿ ಎಕ್ಕದ ಗಿಡದ ಬೇರನ್ನು ನಿಂಬೆಹಣ್ಣ ರಸದಲ್ಲಿ ಅರೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಕಫ ಕಟ್ಟಿತು ಅಂತಿಟ್ಟುಕೊಳ್ಳಿ, ಆಗ ಎಕ್ಕದ ಬೇರಿನ ತೊಗಟೆಯನ್ನು ಪುಡಿ ಮಾಡಿ, ಜೇನು ತುಪ್ಪದ ಜೊತೆ ಸೇರಿಸಿ ಕುಡಿದರೆ ಗುಣವಾಗುತ್ತದೆ. ಮೂಲವ್ಯಾಧಿಯಿಂದ ನರಳುತ್ತಿರುವವರಿಗೆ ಎಕ್ಕ ರಾಮಬಾಣವೇ ಸರಿ. ಇದರ ಹಾಲನ್ನು, ಅರಿಶಿನಕ್ಕೆ ಸೇರಿಸಿ ಲೇಪಿಸಿದರೆ ನೋವು ನಿವಾರಣೆಯಾಗುತ್ತದೆ.
ಕಮಲದ ಹೂವು ಕೂಡ ಹಲವು ರೀತಿಯಲ್ಲಿ ಉಪಯೋಗಿ. ಹುಳಕಡ್ಡಿ ಅಂತ ದೇಹದ ಯಾವುದೋ ಒಂದು ಭಾಗದಲ್ಲಿ ಕೆರೆತ ಶುರುವಾಗುತ್ತದೆ. ಅದಕ್ಕೆ ತಾವರೆ ಕಮಲದ ಗಡ್ಡೆಯ ರಸವನ್ನು ಕುಡಿಸುತ್ತಾರೆ. ಕೆಮ್ಮು ನಿವಾರಣೆಗೆ, ತಾವರೆ ಬೇರಿನ ಚೂರ್ಣ ಬೆಸ್ಟ್ ಮುಖದ ಕಾಂತಿ ಹೆಚ್ಚಿಸಲು, ಕೆಂದಾವರೆ ದಳಗಳನ್ನು ಬಿಸಿಲಿಗೆ ಹಾಕಿ, ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್