ಭಕ್ತರೊಂದಿಗೆ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ ಶ್ವಾನ
Team Udayavani, Jan 12, 2021, 3:40 PM IST
ಶಿರೂರ: ಗ್ರಾಮದಲ್ಲಿ ಮಂತ್ರಾಲಯಕ್ಕೆ ಭಕ್ತರೊಂದಿಗೆ ಶ್ವಾನ ಪಾದಯಾತ್ರೆ ಕೈಗೊಂಡು ಅಚ್ಚರಿ ಮೂಡಿಸಿದೆ. ಕೊಲ್ಹಾಪುರ ಜಿಲ್ಲೆಯ ಹಲಕರ್ಣಿ ಗ್ರಾಮದ ಯುವಕರಾದ ಮಲ್ಲಿಕಾರ್ಜುನ ಕಳವಿಕೆ, ರಮೇಶ ಕಾಂಬಳೆ, ರಾಜು ಬುರಡ, ಖೇತೇಶ ಮೇದಾರ, ಶೇಷಾಂಕ್ ಹತ್ತರಕಿ, ವಿನತ್ ಗುರವ ಅವರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ತೆರಳಿದರು.
ಪಾದಯಾತ್ರೆಯೊಂದಿಗೆ ಶ್ವಾನ ಕೂಡಾ ತೆರಳಿದ್ದು ವಿಶೇಷ. ದಾರಿಯುದ್ದಕ್ಕೂ ಭಕ್ತರು ಉಪಹಾರ ಊಟವನ್ನು ಭಕ್ತರ ಜತೆಗೆ ಶ್ವಾನಕ್ಕೆ ಕೊಟ್ಟು ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ:ಆಸಂಗಿ ಬೆಟ್ಟದಲ್ಲೊಂದು “ಮಿನಿ ಶಬರಿಮಲೆ’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ