ದೋರನಹಳ್ಳಿ ಗ್ಯಾಸ್ ಸಿಲಿಂಡರ್ ದುರಂತ : ಮತ್ತೊಂದು ಮಗು ಸಾವು, ಸಾವಿನ ಸಂಖ್ಯೆ 5 ಕ್ಕೆ ಏರಿಕೆ
Team Udayavani, Feb 28, 2022, 7:32 PM IST
ಶಹಾಪುರ : ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟದಿಂದ ನಡೆದ ಅನಾಹುತದಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಂದು 6 ವರ್ಷದ ಮಗು ಸಾವನ್ನಪ್ಪಿದೆ.
ಸಿಲಿಂಡರ್ ಸ್ಪೋಟದಿಂದ ಈ ಮಗುವಿನ ಮೈಮೇಲಿನ ಚರ್ಮ ಕಾಣದಂತಾಗಿತ್ತು. ಬೆಂಕಿಗೆ ಮೈ ಮೇಲಿನ ಚರ್ಮ ಸುಟ್ಟು ಒಳಪದರು ಕಂಡಿದ್ದ ಗ್ರಾಮದ ಮಾತೃ ಹೃದಯಿಗಳು ಆ ದುರ್ಘಟನೆಯ ಕಹಿ ನೆನಪಿನಿಂದ ಇನ್ನೂ ಹೊರ ಬಂದಿಲ್ಲ.
ಒಟ್ಟು 23 ಜನ ಗಾಯಗೊಂಡಿದ್ದು, ಇಂದು ಮತ್ತೊಂದು ಮಗು ಶ್ವೇತಾ (6) ಮೃತ ಪಟ್ಟಿದ್ದು ದುರಂತದಲ್ಲಿ 5 ಜನ ಮೃತಪಟ್ಟಂತಾಗಿದೆ.
ಇನ್ನೂ ಮೂರು ರಿಂದ ನಾಲ್ಕು ಜನರ ಸ್ಥಿತಿ ಗಂಭೀರವಿದೆ ಎನ್ನಲಾಗಿದೆ. ಇಡಿ ಗಾಮದ ತುಂಬಾ ಸ್ಮಶಾನ ಮೌನ ಆವರಿಸಿದೆ.
ಇದನ್ನೂ ಓದಿ : ಆನೆಗೊಂದಿ ಭಾಗದಲ್ಲಿ ಹೊಟೇಲ್ ಗಳಿಗೆ ನಿಷೇಧ: ಹಂಪಿ ಭಾಗದಲ್ಲಿ ಭರ್ಜರಿ ವ್ಯಾಪಾರ ವಹಿವಾಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ