ಹೊಸಬರ ಧೈರ್ಯಂ ಸರ್ವತ್ರ ಸಾಧನಂ
Team Udayavani, Aug 27, 2021, 3:36 PM IST
ಧೈರ್ಯಂ ಸರ್ವತ್ರ ಸಾಧನಂ’- ಹೀಗೊಂದು ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನಡೆದಿದೆ. ವಿಭಿನ್ನವಾದ ಪೋಸ್ಟರ್ನಲ್ಲಿ ಮಾಡಿದ್ದು, ಹರಿದ ದಿನಪತ್ರಿಕೆ, ಹಂದಿ, ಬಂದೂಕು ಹಿಡಿದು ಪ್ರಾಣಿ ಮೇಲೆ ಗುರಿ ಇಟ್ಟಿರುವ ವ್ಯಕ್ತಿ ಇರುವ ಈ ಪೋಸ್ಟರ್ ಚಿತ್ರದ ಕಥಾಹಂದರಕ್ಕೆ ಪೂರಕವಾಗಿದೆ ಯಂತೆ.
ಚಿತ್ರಕ್ಕೆ “ಜಾಯಿನ್ ದಿ ಅಡ್ವಂಚೆರ್’ ಎಂಬ ಅಡಿಬರಹವಿದೆ. ಸಂಭಾಷಣೆಗಾರ ಎ.ಆರ್.ಸಾಯಿರಾಂ ಈ ಚಿತ್ರದ ನಿರ್ದೇಶಕರು. ಎ.ಪಿ.ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಆನಂದ್ ಬಾಬು.ಜಿ ನಿರ್ಮಾಣ ಮಾಡುತ್ತಿದ್ದಾರೆ.
ಶಿವಮೊಗ್ಗ,ಶಿರಸಿ,ಸುರಪುರ, ತುಮಕೂರು ಮತ್ತು ದೇವರಾಯನ ದುರ್ಗದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ತಾರಾ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ