ಮನಸ್ಸಿನ ಭಾವನೆಗಳ ನಡುವೆ ಕಾಣದ ಬದುಕು


Team Udayavani, Jun 7, 2020, 1:06 PM IST

ಮನಸ್ಸಿನ ಭಾವನೆಗಳ ನಡುವೆ ಕಾಣದ ಬದುಕು

ಮನಸ್ಸು ಎಂದಿಗೂ ಗೊಂದಲ, ಬದಲಾವಣೆ, ಚಿಂತೆ, ಖುಷಿ, ದುಖಗಳೊಂದಿಗೆ ಸಿಕ್ಕಿಹಾಕಿಕೊಂಡಿರುತ್ತವೆ. ಒಲವು ಮಾತ್ರ ಹಿಂದಿನ ಜೀವಿತಾವಧಿಯಿಂದ ನಮ್ಮೊಂದಿಗೆ ಇದೆ. ಮನಸ್ಸನ್ನು ಸಂತೋಷಪಡಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ಮನಸ್ಸು ಏನು ಹೇಳುತ್ತದೆಯೋ ಅದನ್ನು ನಾವು ಮಾಡ ಬಯಸುತ್ತೇವೆ. ನಾವು ಇಷ್ಟಪಡುತೇವೊ ಇಲ್ಲವೊ ನಮ್ಮ ಮನಸ್ಸು ಮಾತ್ರ ಜೀವನದ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಅನೇಕ ಬಾರಿ ನಾವು ಮನಸ್ಸು ಮತ್ತು ಅದರ ಆಸೆಗಳಿಗೆ ಶರಣಾಗಿ ಹೋಗುವುದಿದೆ. ಮತ್ತೇ ಪರಿತಪಿಸಿಕೊಳ್ಳುವುದೂ ಕೂಡ ಇದೇ.

ವಿಚಲಿತ ಮನಸ್ಸು ಭಾವನೆಯನ್ನು ಅರಿಯದೆ ದೂರಿದೆ , ಆದರೆ ಮನಸ್ಸು ಯೋಚಿಸು ಅಂದರೂ ಲೆಕ್ಕಿಸದೇ ದುಗುಡವನ್ನು ತಾಳಿದೆ, ಇದರಿಂದ ಕನಸು ಕೈ ಜಾರಿದೆ. ಬುದ್ದಿ ಮಾತನ್ನು ಕೇಳುವಷ್ಟರಲ್ಲಿ ಮನಸ್ಸು ತಾಳ್ಮೆಯನು ಕೆಡಿಸಿದೆ, ಆದರೆ ಒಂದು ಮಾತು ಸ್ವಂತಿಕೆಗೆ ಬರಡು ಹಿಡಿದಿತ್ತೇ ಇಲ್ಲವಲ್ಲ. ಮತ್ಯಾಕೆ ಈ ದುಗುಡ ಎಂದು ಪ್ರಶ್ನಿಸಿದೆ ಆದರೆ ಉತ್ತರ ಬಿಳಿ ಹಾಲೆಯಂತಿರುವ ಖಾಲಿ ಪುಸ್ತಕವಾಗಿದೆ. ಬದುಕು ಭಾವನೆಗಳ ನಡುವೆ ಹಲವಾರು ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಪ್ರವೇಶವಿದ್ದರೂ ಕೂಡ ಕೇವಲ ಒಂದು ಪಾತ್ರ ಅಂದರೆ ಒಂದು ವ್ಯಕ್ತಿತ್ವ ಮಾತ್ರ ಕಡೆವರೆಗೂ ಜತೆಯಲ್ಲಿರುತ್ತದೆ.ಆದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಹಾದಿಯಲ್ಲಿ ಬರುವ ಎಲ್ಲ ಪಾತ್ರವು ಬೆಳಕು ನೀಡುವುದಕ್ಕಿಂತ ಹೆಚ್ಚಾಗಿ ಕತ್ತಲಾಗಿಸುವುದು ಹೆಚ್ಚು.

ಭಾವನೆಗಳಿಲ್ಲದ ಭವನದಲ್ಲಿ ಸಿಗುವ ಸಣ್ಣ ಗಮನ ಹೇಗೆ ಬದುಕಿಗೆ ಸ್ಪೂರ್ತಿಯೋ ಹಾಗೆಯೇ ಆ ಗಮನದ ಆಗಮನ ಮತ್ತು ನಿರ್ಗಮನದ ಆಂಶಿಕ ಅಂಶಗಳು ಗೊಂದಲದೊಂದಿಗೆ ಭರವಸೆಯನ್ನು ನೀಡುತ್ತದೆ ಆದರೆ ಗೊಂದಲ ಸರಿಸಿ ಬದುಕು ಕಟ್ಟಿಕೊಳ್ಳುವ ಉತ್ಸಾಹಿ ನೀನಾಗಬೇಕಿದೆ. ಒಂದೊಂದು ಭಾವನೆಯೂ ಹೇಳುತಿದೆ ಮರೆಯಲಾಗದ ಕತೆಯನು, ಕಳೆದ ದಿನಗಳು ಮರಳಿ ಬಾರದೆ, ಇರೋ ದಿನಗಳು ಖಾಲಿಯಾದಂತೆ, ನಿಶ್ಶಬ್ದ ಆವರಿಸಿ ಮನಸ್ಸು ಮತ್ತೇ ಮೌನವ ತಾಳಿದೆ. ಸಾಧನೆಗೆ ಹೊಸ ಪಥವನ್ನು ಹುಡುಕುತಿದೆ.

ಅಲೆಗಳ ನಡುವೆ ಸಿಲುಕಿದ ಬರವಣಿಗೆಯು ಹೇಳಿತು ಅಂದು ಬದುಕ ಪಯಣದಿ ಕಲಿಯೋ ಪಾಠ ಅಳಿಸಿ ಹೋಗೋ ನೆನಪುಗಳಂತೆ. ಹೊಸ ನೆನಪುಗಳು ಹೊಸ ಆಸೆಗಳ ಸೃಷ್ಟಿಗೆ ಬುನಾದಿಯೆಂದು. ಕಳೆದು ಹೋದ ಸಮಯ ಕ್ಷಣವನ್ನು ಮರೆತು ನೂತನ ದಾರಿಯೊಂದಿಗೆ ಬದುಕಿನ ಎಲ್ಲೆಗಳ ಚಿಗುರಿಸು ಎಂದು.

ನಿಮ್ಮ ವಯಸ್ಸಿನಲ್ಲಿ ಆಧ್ಯಾತ್ಮಿಕ ಅಭ್ಯಾಸವು ಸಕಾರಾತ್ಮಕ ಫ‌ಲಿತಾಂಶಗಳನ್ನು ತ್ವರಿತವಾಗಿ ನೀಡುತ್ತದೆ. ನಿಮ್ಮ ಕೆಲಸ ಕೇವಲ ಆ ಸಕಾರಾತ್ಮಕತೆ‌ಯನ್ನು ಕೇಂದ್ರೀಕರಿಸುವುದಾಗಿದೆ. ನೀವು ದಿನಕ್ಕೆ ಎರಡು ಬಾರಿ ಧ್ಯಾನವನ್ನು ಅಭ್ಯಾಸ ಮಾಡಿದರೆ ಮನಸ್ಸಿನ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಪದೇ ಪದೇ ಚಂಚಲಗೊಂಡು ಚದುರಿಹೋಗುತ್ತಿರುವ ಮನಸ್ಸು, ಲೌಕಿಕ ಅನ್ವೇಷಣೆಗಳಲ್ಲಿ ಮಗ್ನವಾಗುತ್ತದೆ. ಅರ್ಥೈಸುವ ಗುಣ ಮತ್ತು ಹೊಂದಾಣಿಕೆ ಇವೆರಡು ಜೀವನದಲ್ಲಿದ್ದರೆ ಮನಸ್ಸಿನ ಭಾವನೆಗಳ ನಡುವೆ ಕಾಣದ ಬದುಕು ಹೊಸ ಜೀವವ ಪಡೆದು ಸಾಧನೆಯ ಉತ್ತುಂಗಕ್ಕೇರುತ್ತದೆ.

– ವಿಜಿತ.ಅಮೀನ್‌

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.