ಮೀಸೆ ಮರೆಯಲ್ಲಿ…


Team Udayavani, Jun 10, 2020, 4:51 AM IST

musta tips

ನಟ ಉಪೇಂದ್ರ, ಒಂದು ಹಾಡಿನಲ್ಲಿ, “ಹುಲಿ ಹುಲ್ಲು ತಿನ್ನೋಕಿಲ್ಲ, ಹೆಣ್ಣಿಗೆ ಮೀಸೆ ಬರೋಕಿಲ್ಲ’ ಎಂದೇನೋ ಹೇಳಿದ್ದರು. ಆದರೆ, ಇದು ಸುಳ್ಳು. ಹಾರ್ಮೋನಿನಲ್ಲಿ ಆಗುವ ವ್ಯತ್ಯಾಸ, ಅನುವಂಶೀಯ ಕಾರಣ ಅಥವಾ ಔಷಧ ಸೇವನೆ,  ಇತ್ಯಾದಿ ಕಾರಣದಿಂದ ಮುಖದ ಮೇಲೆ ಕೂದಲು ಬೆಳೆಯುತ್ತದೆ.

ತುಟಿಯ ಮೇಲ್ಭಾಗ, ಗಲ್ಲ, ಕೆನ್ನೆ ಮೇಲೆ ಕೂದಲು ಹೆಚ್ಚಾದಾಗ, ಹುಡುಗಿಯರು ಅನಿವಾರ್ಯವಾಗಿ ಪಾರ್ಲರ್‌ಗೆ ಹೋಗಲೇ ಬೇಕು. ಆದರೆ, ಈ ಸಮಯದಲ್ಲಿ ಪಾರ್ಲರ್‌,  ಸಲೂನ್‌ ಗಳಿಗೆ ಹೋಗು ವುದು ಅಷ್ಟೊಂದು ಸುರಕ್ಷಿತ ವಿಲ್ಲ. ಮುಖದ ಮೇಲಿನ ರೋಮಕ್ಕೆ ಏನು ಮಾಡೋದಪ್ಪಾ ಈಗ? ಅಂತ ಚಿಂತಿಸುವ ಅಗತ್ಯವಿಲ್ಲ, ಮನೆಮದ್ದಿನಲ್ಲಿ ಅದಕ್ಕೆ ಪರಿಹಾರವಿದೆ:

* ಪ್ರತಿನಿತ್ಯ ಮುಖಕ್ಕೆ ಅರಿಶಿನ ಲೇಪಿಸಿದರೆ ಕೂದಲು ಬೆಳೆಯುವುದು ಕಡಿಮೆಯಾಗುವ ಸಾಧ್ಯತೆಯಿದೆ.

* ಅಕ್ಕಿ ಹಿಟ್ಟು, ಅರಿಶಿಣ, ಹಾಲಿನ ಕೆನೆ ಅಥವಾ ಮೊಸರು, ಜೇನುತುಪ್ಪ- ಇವುಗಳನ್ನು ಬೆರೆಸಿ, ಮುಖಕ್ಕೆ ಹಚ್ಚಿ, ಮೇಲ್ಮುಖವಾಗಿ ಮಸಾಜ್‌ ಮಾಡಿ.

* ಸ್ಫಟಿಕ ಕಲ್ಲಿನಿಂದ ಮುಖಕ್ಕೆ ಮಸಾಜ್‌ ಮಾಡಿಕೊಳ್ಳಿ.

* ಪಪ್ಪಾಯ ಹಣ್ಣಿನ ತಿರುಳಿಗೆ, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.

* ಮೊಟ್ಟೆ ಮತ್ತು ಕಾರ್ನ್ ಪೌಡರ್‌ ಅನ್ನು ಮಿಶ್ರಣ ಮಾಡಿ ಹಚ್ಚಿ.

* ಒಂದು ಚಮಚ ಜೆಲಟಿನ್‌ ಪುಡಿಗೆ, 3 ಚಮಚ ಹಾಲು, ಸ್ವಲ್ಪ ಲಿಂಬೆ ಹನಿ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ತೆಳುವಾಗಿ ಹಚ್ಚಿ. 15-20 ನಿಮಿಷದ ನಂತರ ಆ ಮಾಸ್ಕನ್ನು ನಿಧಾನವಾಗಿ ಎಳೆದು ತೆಗೆಯಿರಿ.

* ಎರಡು ಚಮಚ ಹೆಸರುಕಾಳಿನ ಹಿಟ್ಟು, ಒಂದು ಚಮಚ ರೋಸ್‌ ವಾಟರ್‌, ಸ್ವಲ್ಪ ಲಿಂಬೆ ಹನಿ ಬೆರೆಸಿ ಮುಖಕ್ಕೆ ಮಸಾಜ್‌ ಮಾಡಿ.

ಈ ಮನೆಮದ್ದುಗಳನ್ನು ಬಳಸಿದ ತಕ್ಷಣವೇ ಪ್ರಯೋಜನ ಸಿಗದಿದ್ದರೂ, ದೀರ್ಘ‌ ಕಾಲದ ಬಳಕೆಯಿಂದ ಪ್ರಯೋಜನ ಸಿಗಲಿದೆ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.