ಶಿಖರದಿಂದ, ಮತ್ತೊಂದು ಶಿಖರದ ವರ್ಣನೆ


Team Udayavani, Jun 9, 2020, 4:32 AM IST

shikara

ಗುರುವರ್ಯ ರವೀಂದ್ರನಾಥ ಠಾಕೂರರ ನ್ನು ಕುರಿತಾಗಿ ಕನ್ನಡದಲ್ಲಿ ಇರುವ ಸಾಹಿತ್ಯ ಕಡಿಮೆಯೇ, ಆದರೆ ಇರುವುದು ಬಹಳ ತೂಕದ್ದು. 1930ರ ದಶಕದಲ್ಲಿ ಮೈಸೂರು ವಿವಿಯು ಕೆಲವು ಅಮೂಲ್ಯ ಕೃತಿಗಳನ್ನು ಪ್ರಕಟಿ ಸಲು  ಉದ್ದೇಶಿಸಿ, ಗುರುವರ್ಯ ರವೀಂದ್ರ ನಾಥ ಠಾಕೂರರನ್ನು ಕುರಿತಾಗಿ ಬರೆಯಲು ಮಾಸ್ತಿ ಅವರನ್ನು ವಿನಂತಿ ಸಿತು. ಅದನ್ನೊಪ್ಪಿದ ಮಾಸ್ತಿಯವರು, ಶಾಂತಿನಿಕೇತನಕ್ಕೆಹೋಗಿ ಠಾಕೂರರೊಂದಿಗೆ ಮಾತನಾಡಿ, ತತಲವೆಂಬಂತೆ ಈ ಪುಸ್ತಕ ರಚಿಸಿದ್ದಾರೆ.

ಶಾಂತಿನಿಕೇತನದಲ್ಲಿ ಚಿತ್ರಕಲೆ ಅಧ್ಯಯನ ಮಾಡುತ್ತಿದ್ದ ಮಾರ್ತಾಂಡ  ಜೋಶಿಯವರು, ಠಾಕೂರರ ಚಿತ್ರವೊಂದನ್ನು ಮಾಸ್ತಿಯವರಿಗೆ ಕಳುಹಿಸಿದರು. ಅದರ ಆಧಾರದಿಂದ, ಶಿವರಾಮ ಕಾರಂತರು ತೈಲಚಿತ್ರವನ್ನು ಬರೆಯಿಸಿಕೊಟ್ಟರು. ಅದನ್ನು ಮುಖಪುಟವಾಗಿ ಬಳಸಲಾಗಿದೆ. ಠಾಕೂರರ ಬದುಕು- ಬರಹವನ್ನು ಕುರಿತಾದ ಸಮಗ್ರ ಬರಹ, ಈ ಪುಸ್ತಕ. ಪ್ರಸ್ತಾವನೆ, ಠಾಕೂರರ ಕಾಲ, ದೇಶ, ಭಾಷೆ, ಜೀವನ ಚರಿತ್ರೆ ಇದು ಮೊದಲ ಭಾಗ.

ಇಲ್ಲಿ ಠಾಕೂರರ ಕಾಲ, ದೇಶ  ಭಾಷೆಯನ್ನು ಕುರಿತಾದ ಸತ್ವಪೂರ್ಣ ಮಾಹಿತಿಯಿದೆ. ಆನಂತರ ಠಾಕೂರರ ಕಾವ್ಯ, ನಾಟಕ, ಕತೆ, ಭಾಷಣ- ಲೇಖನಗಳು ಇತ್ಯಾದಿಗಳನ್ನು ಕುರಿತಾದ ವಿಸ್ತೃತವಾದ ಲೇಖನಗಳಿವೆ. ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡ ವಿರೋಧಿಸಿ  ಬ್ರಿಟಿಷ್‌ ಸಾಮ್ರಾಜ್ಯ ನೀಡಿದ್ದ ನೈಟ್‌ಹುಡ್‌ (ಸರ್‌) ಪ್ರಶಸ್ತಿಯನ್ನು ಠಾಕೂರರು ಹಿಂದಿರುಗಿಸಿದ್ದರ ವಿವರಣೆ ಇದೆ. ಪುಸ್ತಕದಲ್ಲಿ ಅತ್ಯುತ್ತಮ ಚಿತ್ರಗಳು, ರೇಖಾಚಿತ್ರಗಳೂ ಇವೆ. ನಮ್ಮನ್ನು ಬೌದಿಕವಾಗಿ ಶ್ರೀಮಂತವಾಗಿಸುವ ಪುಸ್ತಕವಿದು.

ಪುಸ್ತಕ: ರವೀಂದ್ರನಾಥ ಠಾಕೂರರು
ಲೇಖಕರು: ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಪ್ರಕಾಶಕರು: ಮಾಸ್ತಿ ಸಾಹಿತ್ಯ ಸಂಪದ (ಮೊದಲ ಪರಿಷ್ಕೃತ ಗಣಕ ಮುದ್ರಣ)

* ಕಲ್ಗುಂಡಿ ನವೀನ್‌

ಟಾಪ್ ನ್ಯೂಸ್

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.