ಕಾಲೇಜಿಗೆಂದು ಹೋದ ಯುವತಿ ನಾಪತ್ತೆ : ಹುಡುಕಿಕೊಡುವಂತೆ ಪೋಷಕರ ಮನವಿ
Team Udayavani, May 5, 2022, 4:23 PM IST
ಹುಣಸೂರು : ಕಾಲೇಜಿಗೆ ಹೋಗಿ ಬರುತ್ತೇನೆಂದು ಪೋಷಕರಿಗೆ ತಿಳಿಸಿ ಹೋಗಿದ್ದ ಯುವತಿ ಮನೆಗೆ ವಾಪಸ್ ಮರಳಲಿಲ್ಲವೆಂದು ಹುಣಸೂರು ತಾಲೂಕಿನ ಬಿಳಿಕೆರೆ ಠಾಣೆ ಪೊಲೀಸರಿಗೆ ಯುವತಿಯ ತಂದೆ ಸೋಮಯ್ಯ ಅವರು ದೂರು ನೀಡಿದ್ದಾರೆ.
ಬಿಳಿಕೆರೆಯ ಸೋಮಯ್ಯರ ಪುತ್ರಿ ಪ್ರಿಯಾಂಕಾ ನಾಪತ್ತೆಯಾದ ಯುವತಿ.
ಪ್ರಿಯಾಂಕಾ ಏ.23 ರಂದು ಕಾಲೇಜಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದಳು. ಆದರೆ ಈವರೆಗೂ ಮನೆಗೆ ಮರಳಲಿಲ್ಲ ಇದರಿಂದ ಗಾಬರಿಗೊಂಡ ಪೋಷಕರು, ಸ್ನೇಹಿತರ, ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ತಮ್ಮ ಮಗಳು ನಾಪತ್ತೆಯಾಗಿದ ಕುರಿತು ತಂದೆ ಸೋಮಯ್ಯ ಬಿಳಿಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಲು ಮುಖ.5.2 ಅಡಿ ಎತ್ತರ ವಿರುವ ಪ್ರಿಯಾಂಕ ಮನೆಯಿಂದ ಹೋಗುವಾಗ ಚೂಡಿದಾರ್. ಉಲ್ಲನ್ ಸ್ವೆಟರ್ ಧರಿಸಿದ್ದು. ಈಕೆಯ ಬಗ್ಗೆ ಮಾಹಿತಿಯುಳ್ಳವರು ಬಿಳಿಕೆರೆ ಠಾಣೆ 08222252044 ಅಥವಾ 9480805057 ಗೆ ಮಾಹಿತಿ ನೀಡುವಂತೆ ಇನ್ಸ್ ಫೆಕ್ಟರ್ ರವಿಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ರ್ಯಾಲಿ ಕೇಸ್: ಜಿಗ್ನೇಶ್ ಮೇವಾನಿ ಸೇರಿ ಇತರರಿಗೆ 3 ತಿಂಗಳ ಜೈಲು ಶಿಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ