ಮನೆಯೇ ಮಂತ್ರಾಲಯ
Team Udayavani, Jun 10, 2020, 4:22 AM IST
ವಸುದೇವ ಸುತಂ ದೇವಂ ಕಂಸ
ಚಾಣೂರ ಮರ್ದನಂ
ದೇವಕೀ ಪರಮಾನಂದಂ ಕೃಷ್ಣಮ್
ವಂದೇ ಜಗದ್ಗುರುಮ್
ಶ್ಲೋಕದ ಅರ್ಥ: ವಸುದೇವನ ಮಗ ಶ್ರೀಕೃಷ್ಣನಾಗಿ ಅವತರಿಸಿದ ಭಗವಂತ, ಕಂಸ- ಚಾಣೂರರೆಂಬ ರಾಕ್ಷಸರನ್ನು ಸಂಹರಿಸಿದವನು. ಆ ಮೂಲಕ ತನ್ನ ತಾಯಿಯಾದ ದೇವಕಿಯ ದುಃ ಖವನ್ನು ದೂರಗೊಳಿಸಿ, ಆಕೆಗೆ ಅಪಾರ ಆನಂದವನ್ನು ಕೊಟ್ಟ ಜಗದ್ಗುರು ಶ್ರೀ ಕೃಷ್ಣಾ, ನಿನಗೆ ವಂದಿಸುವೆ.
(ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳ ಅರಿವಿಲ್ಲ ಎಂಬುದು ಹಲವರ ಮಾತು. ಆದರೆ, ಕಲಿಸಿದರೆ ಎಲ್ಲವನ್ನೂ ಪಟಪಟನೆ ಕಲಿತುಬಿಡುವ ಜಾಣರು ಈಗಿನ ಪೋರರು. ಮತಾöಕೆ ತಡ? ಹೇಗೂ ಈಗ ಬೇಕಾದಷ್ಟು ಸಮಯವಿದೆಯಲ್ಲ, ಮಕ್ಕಳಿಗೆ ದಿನಕ್ಕೊಂದು ಶ್ಲೋಕ ಕಲಿಸಿ ಮತ್ತು ಅದರ ಅರ್ಥ ವಿವರಿಸಿ.)