ಹೋಂಡಾ ಸಿಬಿ 500ಎಕ್ಸ್‌


Team Udayavani, Apr 19, 2021, 12:48 PM IST

Honda CB500X

ಹೊಂಡಾ ಸಿಬಿ500ಎಕ್ಸ್‌, ಹೊಸ ಪೀಳಿಗೆಯಯುವಕರಿಗೆ ಹೇಳಿ ಮಾಡಿಸಿದ ಬೈಕ್‌ ಆಗಿದ್ದು, 2021ರಲ್ಲಿಕೆಲವೊಂದು ಹೊಸ ಪೀಚರ್‌ಗಳೊಂದಿಗೆ ಮಾರುಕಟ್ಟೆಗೆಬಂದಿದೆ.

ವಿಶೇಷವೆಂದರೆ, ಇದು 2014ರಲ್ಲೇ ಮಾರುಕಟ್ಟೆಗೆ ಬಂದಿದ್ದು, 2019ರಲ್ಲಿ ಒಮ್ಮೆ ಅಪ್‌ ಡೇಟ್‌ ಆಗಿದೆ. ಈಗಮತ್ತೆ ಹೊಸ ಮಾದರಿಯೊಂದಿಗೆಬಂದಿದೆ. ತೀರಾ ಸರಳ, ಸುಲಭ ರೈಡಿಂಗ್‌ಮತ್ತು ಅತ್ಯುತ್ಕೃಷ್ಟತೆಯೊಂದಿಗೆ,ಸಿಬಿ500ಎಕ್ಸ್‌ ಯಾವುದೇರಸ್ತೆ ಕಂಡಿಷನ್‌ಗೂ ಹೊಂದಿಕೊಳ್ಳುವಂತಿದೆ.

ಬೈಕಿನ ಗಾತ್ರದವಿಚಾರಕ್ಕೆ ಬಂದರೆ,ಇದು ಅಷ್ಟೇನೂದೊಡ್ಡದಲ್ಲದ ಮತ್ತುಚಿಕ್ಕದೂ ಅಲ್ಲದರೀತಿಯಲ್ಲಿದೆ. ರೆಗುಲರ್‌ಬಾಡಿವರ್ಕ್‌ ಮತ್ತು ಎಲ್‌ಇಡಿ ಲೈಟಿಂಗ್‌ ಇದಕ್ಕೆಪ್ರೀಮಿಯಂ ಲುಕ್‌ ನೀಡಿವೆ. ಇದರ ಸೀಟ್‌ ಹೈಟ್‌ 830ಎಂಎಂ ಇದೆ. ಹಾಗೆಯೇ 17.7 ಲೀ. ಪೆಟ್ರೋಲ್‌ ಟ್ಯಾಂಕ್‌ಸಾಮರ್ಥ್ಯ ವಿದೆ.

ಇದರಲ್ಲಿ ಪುಟ್ಟದಾದ ಮತ್ತು ಅತ್ಯಂತಸರಳ ಎನ್ನಬಹುದಾದ ಎಲ್‌ಸಿಡಿ ಡಿಸ್‌ ಪ್ಲೇ ಇದೆ.  ಫಿನಿಶ್‌ಮತ್ತು ಕ್ವಾಲಿಟಿ ಮಟ್ಟ ಚೆನ್ನಾಗಿದೆ. ಇದರಲ್ಲಿ ನಿಮಗೆ ಬೇಕಾದಮಾಹಿತಿಗಳಷ್ಟೇ ಸಿಗುತ್ತವೆ. ಅಂದರೆ, ಕಿ.ಮೀ. ವೇಗ, ಮತ್ತುಪೆಟ್ರೋಲ್‌ ಮಾಹಿತಿ ಸಿಗುತ್ತದೆ. ಈ ಬೈಕು, ಓಡಿಸುವುದಕ್ಕೆತುಂಬಾ ಕಂಫ‌ರ್ಟ್‌ ಇದೆ ಎಂಬುದು ಬೈಕ್‌ ತಜ್ಞರಅಭಿಪ್ರಾಯ.

ತುಂಬಾ ವಿಶಾಲವಾದ ಸೀಟು ಇದ್ದು,ಹಿಂಬದಿಯಿಂದ ಇಳಿಜಾರಿನ ರೀತಿಯಲ್ಲಿ ಸೀಟು ಅಡ್ಜಸ್ಟ್‌ಮಾಡಲಾಗಿದೆ. ಅಂದ ಹಾಗೆ, ಇದು471 ಸಿಸಿ ಎಂಜಿನ್‌ ಸಾಮರ್ಥ್ಯದಬೈಕ್‌. ಇದರಿಂದ 47.5 ಎಚ್‌ಪಿಮತ್ತು 43.2 ಎನ್‌ಎಂ ಶಕ್ತಿಸಿಗುತ್ತದೆ. ಜತೆಗೆ ಇದರಲ್ಲಿಆರು ಗೇರ್‌ಗಳಿವೆ.

ಇದು199ಕೆ.ಜಿ.ಭಾರವಿದ್ದು, ನಗರಪ್ರದೇಶದಲ್ಲಿಓಡಿಸುವುದುಅತ್ಯಂತಸುಲಭ. 100ಕಿ.ಮೀ. ವೇಗದಲ್ಲಿಓಡಿದರೂಗಾಡಿಯಲ್ಲಿ ಶೇಕಿಂಗ್‌ ಬರಲ್ಲ. ಸಸ್ಪೆನ್ಸನ್‌ ಚೆನ್ನಾಗಿರುವುದರಿಂದಅತ್ಯಂತ ಕೆಟ್ಟ ರಸ್ತೆಗಳಲ್ಲೂ ಸುಲಭವಾಗಿ ಹೋಗಬಹುದು.ಅಂದಹಾಗೆ ಇದರ ಬೆಲೆ 6.87 ಲಕ್ಷದಿಂದಆರಂಭವಾಗುತ್ತದೆ. ಇದು ಎಕ್ಸ್‌ ಶೋಂ ಬೆಲೆಯಾಗಿದ್ದು,ಅಂತಿಮ ದರ ಇನ್ನಷ್ಟು ಹೆಚ್ಚಳವಾಗಬಹುದು.

 

ಸೋಮಶೇಖರ ಸಿ.ಜೆ

ಟಾಪ್ ನ್ಯೂಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.