ನಾನು ದಪ್ಪಗಾದೆ…


Team Udayavani, Jun 17, 2020, 4:36 AM IST

dappa

ಎರಡು ತಿಂಗಳ ಲಾಕ್‌ಡೌನ್‌ ಮುಗಿದು, ಮೊನ್ನೆಯಿಂದ ಆಫೀಸ್‌ ಶುರುವಾಯಿತು. ಮನೆಯೊಳಗಿದ್ದೂ ಇದ್ದೂ ಬೇಜಾರಾಗಿದ್ದ ನಾನು ಸ್ವಲ್ಪ ಖುಷಿ, ಜಾಸ್ತಿ ಆತಂಕದಿಂದ ಕಚೇರಿಗೆ ಬಂದೆ. ಬಹಳ ದಿನಗಳ ನಂತರ ಸಹೋದ್ಯೋಗಿಗಳನ್ನು ಭೇಟಿಯಾದ ಖುಷಿ ಎಲ್ಲರ ಕಣ್ಣುಗಳಲ್ಲಿ ಕಾಣುತ್ತಿತ್ತು. ನನ್ನನ್ನು ನೋಡಿ ದವರೆಲ್ಲ, “ಎರಡೇ ತಿಂಗಳಲ್ಲಿ ಎಷ್ಟೊಂದು ದಪ್ಪಗಾಗಿ ಬಿಟ್ಟಿದೀಯ…’ ಅಂತ ಹುಬ್ಬೇರಿಸಿದರು.

ಕೊಂಚ ಅವಮಾನವಾದರೂ ಪೆಚ್ಚು ಪೆಚ್ಚಾಗಿ ನಗದೆ ವಿಧಿ  ಇರಲಿಲ್ಲ. ನನ್ನ ಸಹೋದ್ಯೋಗಿಗಳಲ್ಲಿ ಬಹುತೇಕರು ವಿವಾಹಿತೆ ಯರು. ಮಕ್ಕಳಿರುವವರು. ಲಾಕ್‌ಡೌನ್‌ ಸಮಯದಲ್ಲಿ ಗಂಡ- ಮಕ್ಕಳಿಗೆ ಬೇಯಿಸಿ, ಬಡಿಸಿ ಸಣ್ಣಗಾಗಿಬಿಟ್ಟಿದ್ದರು. ನನ್ನದೇ ವಯಸ್ಸಿನ ಅವಿವಾಹಿತ ಹುಡುಗಿಯರಿಬ್ಬರು,  ಮನೆಯಲ್ಲೇ ಯೋಗ ಮಾಡಿ ಮೊದಲಿನಂತೆಯೇ ಕಾಣುತ್ತಿದ್ದರು. ಆದರೆ, ನಾನು ಮಾತ್ರ ಊದಿದ ಪೂರಿಯಂತಾಗಿದ್ದೆ.

ಅವತ್ತು ಮಧ್ಯಾಹ್ನ ಊಟಕ್ಕೆ ಕುಳಿತಾಗ ಎಲ್ಲರೂ ತಂತಮ್ಮ ಲಾಕ್‌ಡೌನ್‌ ಡೈರಿಯನ್ನು ಬಿಚ್ಚಿಟ್ಟರು. ಮಹಿಳೆಯರೆಲ್ಲ  ಅಡುಗೆ ಮಾಡುತ್ತಲೇ ಕಾಲ ಕಳೆದ ಬಗ್ಗೆ ಬೇಸರದಿಂದ ಹೇಳಿದರೆ, ಹುಡುಗರಿಬ್ಬರು ಸಿಕ್ಕ ಸಮಯವನ್ನು ಬಾಡಿ ಬಿಲ್ಡಿಂಗ್‌ಗೆ ಬಳಸಿದ್ದು, ಅವರನ್ನು ನೋಡಿದರೇ ತಿಳಿಯುತ್ತಿತ್ತು. ಒಬ್ಬ ಗೆಳತಿ, ವರ್ಕ್‌ ಫ್ರಮ್‌ ಹೋಂ ಮಧ್ಯೆ ಸಮಯ  ಮಾಡಿಕೊಂಡು ಗಿಟಾರ್‌ ಕಲಿತೆ ಅಂತ ಹೇಳಿಕೊಂಡಳು.

ನನ್ನ ಸರದಿ ಬಂದಾಗ, ಹೇಳಲು ಏನೂ ಇರಲೇ ಇಲ್ಲ. ಯಾಕಂದ್ರೆ, ನಾನು ಲಾಕ್‌ಡೌನ್‌ ಸಮಯದಲ್ಲಿ ಏನೂ ಮಾಡಲೇ ಇಲ್ಲ. ಊರಿಗೆ ಹೋಗಿ, ಅಮ್ಮನ ಕೈ ಅಡುಗೆಯನ್ನು ಚೆನ್ನಾಗಿ  ಮೆಂದು, ಸಮಯ ಸಿಕ್ಕಾಗೆಲ್ಲ ಸಿನಿಮಾ ನೋಡುತ್ತಾ (ಜೊತೆಗೆ ಏನಾದರೂ ತಿನ್ನುತ್ತಾ) ತೂಕ ಹೆಚ್ಚಿಸಿಕೊಂಡಿದ್ದೆ. ಬೆಂಗಳೂರಿನ ಯೋಗ ತರಗತಿಯಲ್ಲಿ ಕಲಿತಿದ್ದನ್ನು, ಮನೆಯಲ್ಲಿ ಸ್ವಲ್ಪವಾದರೂ ನೆನಪಿಸಿಕೊಳ್ಳ ಬಹುದಿತ್ತು.

ಆದರೆ, ಜನ್ಮಕ್ಕಂಟಿದ ಸೋಮಾರಿ ಬುದ್ಧಿ ಎಲ್ಲಿ ಬಿಡಬೇಕು? ಹೀಗೆ ನನ್ನನ್ನು ನಾನು ಶಪಿಸಿಕೊಳ್ಳುತ್ತಿರುವಾಗ, “ಅದಿತಿ ಏನು ಮಾಡಿದಳ್ಳೋ ಇಲ್ಲವೋ, ದಪ್ಪ ಅಂತೂ ಆಗಿದ್ದಾಳೆ’ ಅಂತ ಕಿಸಕ್ಕನೆ ನಕ್ಕ ಬಾಡಿ ಬಿಲ್ದರ್‌ ಮಿತ್ರ. ಲಾಕ್‌ಡೌನ್‌  ಸಮಯ ದಲ್ಲಂತೂ ಏನೂ ಮಾಡಿಲ್ಲ, ಈಗಲಾದರೂ ಏನಾದರೂ ಮಾಡಬೇಕು, ಏರಿಸಿಕೊಂಡ ಈ ತೂಕಕ್ಕೆ!

* ಆರ್. ಅದಿತಿ

ಟಾಪ್ ನ್ಯೂಸ್

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.