ನಿಂಗೆ ಗೊತ್ತಿರುತ್ತೆ ಅಂದುಕೊಂಡೆ…‌


Team Udayavani, Jul 1, 2020, 5:05 AM IST

i know

ಕಾಲ ಹೇಗೆಲ್ಲ ಬದಲಾಗಿ ಬಿಡುತ್ತದೆ.. ಮೊಬೈಲ್‌ ಎಂಬ ಮಾಯಾವಿಗೆ ನಾವು ಈಪಾಟಿ ಮರುಳಾಗುತ್ತೇವೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಗಂಡ, ಮಕ್ಕಳನ್ನಾದರೂ ಬಿಟ್ಟು ಇರಬಹುದೇನೋ… ಮೊಬೈಲ್‌ ಬಿಟ್ಟು ಬದುಕೋದು…  ಊಹೂಂ. ಕಷ್ಟ ಕಷ್ಟ. ಈಗಂತೂ ಜೀವ ಒಂದನ್ನು ಬಿಟ್ಟು ಎಲ್ಲವೂ ಮೊಬೈಲ್‌ನಲ್ಲಿಯೇ ವ್ಯವಹಾರ..! ಹೀಗಿರುವಾಗ, ನನ್ನ ಮೊಬೈಲ್‌ ಮೂರು ವರ್ಷಕ್ಕೇ ಕೆಟ್ಟುಹೋಯಿತು.

ಆನ್‌ಲೈನ್‌ನಲ್ಲಿ ಹೊಸ ಮೊಬೈಲ್‌ ಬುಕ್‌ ಮಾಡುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆ  ಆಗಿಬಿಟ್ಟಿತು. ದೇವರು ಕೊಟ್ಟರೂ ಪೂಜಾರಿ ಕೊಡದ ಹಾಗಾಗಿಹೋಯಿತು ನನ್ನ ಪರಿಸ್ಥಿತಿ. ಯಾರೊಂದಿಗೂ ಮಾತಾಡದೆ… ಜಾಲತಾಣಗಳನ್ನು ಜಾಲಾಡದೆ… ಇದೂ ಒಂದು ಜೀವನವೇ…  ಅನಿಸುವಷ್ಟು ಬೋರೆದ್ದುಹೋಯಿತು. ಲಾಕ್‌ಡೌನ್‌ ಸಡಿಲಿಕೆ ಆದ ಮೇಲೇ, ಹೊಸ ಮೊಬೈಲ್‌ ನನ್ನ ಕೈ ಸೇರಿದ್ದು.

ಗೆಳತಿಯರಿಗೆ ಫೋನ್‌ ಮಾಡೋಣ ಅಂತ ಹೊರಟರೆ, ಮೊದಲು ಕೋವಿಡ್‌ 19 ಬಗ್ಗೆ ಪ್ರವಚನ ಕೇಳಲೇಬೇಕು…  ಹಾಳಾದ್ದು  ಕೇಳಿ ಕೇಳಿ ಎಷ್ಟು ವಗಚಿಟ್ಟು ಬಂದು ಹೋಯಿತೆಂದರೆ, ಯಾರಿಗೂ ಫೋನು ಮಾಡೋದೇ ಬೇಡ ಎಂಬ ರೇಜಿಗೆ ಬರುವಷ್ಟು. ಕೆಲವು ಸಲವಂತೂ ಯಾಕೆ ಫೋನ್‌ ಮಾಡಿದ್ದೆ ಅಂತಲೂ ಮರೆತುಹೋಗಿ ಬ್ಬೆಬ್ಬೆಬ್ಬೆ ಅನ್ನುವಂತಾಗಿ ಹೋಗಿತ್ತು. ಸುಡುಗಾಡು  ಕೋವಿಡ್‌ 19.. ಮೊನ್ನೆ ಹೀಗೇ ಯಾರಿಗೋ ಫೋನ್‌ ಮಾಡಲು ಹೋಗಿ ಈ ಅಕ್ಕಯ್ಯನ ಕೋವಿಡ್‌ 19 ವೈರಸ್‌… ಪ್ರವಚನ ಕೇಳುತ್ತಾ ಅಸಹನೆಯಿಂದ ಮುಖ ಕಿವಿಚುತ್ತಿದ್ದಾಗ ಮಗಳು ಹೇಳಿದಳು-

“ಅದ್ಯಾಕೆ ಪೂರ್ತಿ ಹೇಳುವವರೆಗೂ  ಕೇಳುತ್ತೀ? ಪಕ್ಕದ ಕೀಪ್ಯಾಡ್‌ ಒತ್ತಿ ಹ್ಯಾಶ್‌ ಬಟನ್‌ ಪ್ರಸ್‌ ಮಾಡಿದರೆ ಅದು ನಿಂತುಹೋಗಿ ರಿಂಗ್‌ ಆಗುತ್ತೆ..’ ಅಂತ. ಮೂರು ತಿಂಗಳಿಂದ ಈ ಪ್ರವಚನದ ಕಾಟ ತಾಳಲಾರದೆ ಒದ್ದಾಡಿದ್ದೆ. ಮೊದಲೇ ಹೇಳಬಾರದಿತ್ತೇನೇ.. ಅಂದರೆ..  ಆಯ್ಯಾ.ನಿಂಗೆ ಹೆಂಗೂ ಗೊತ್ತಿರುತ್ತೆ ಅನ್ಕೊಂಡೆ.. ಅಂದಳು.. ಸೊಟ್ಟಗೆ ನಗುತ್ತಾ.. ಕರೆಯದೇ ಬಂದ ಈ ಕೋವಿಡ್‌ 19, ಮಗಳ ಮುಂದೆಯೇ ನನ್ನ ಪೆದ್ದುತನವನ್ನು ಜಾಹೀರು ಮಾಡಿಬಿಟ್ಟಿತು..

* ಸುಮನಾ ಮಂಜುನಾಥ

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.