ಇಂಡೋನೇಶ್ಯ ಓಪನ್; ಸಿಂಧು, ಶ್ರೀಕಾಂತ್ಗೆ ಕಠಿನ ಗೆಲುವು
Team Udayavani, Nov 25, 2021, 5:33 AM IST
ಬಾಲಿ (ಇಂಡೋನೇಶ್ಯ): ಇಂಡೋನೇಶ್ಯ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಕಠಿನ ಜಯದೊಂದಿಗೆ ಮೊದಲ ಸುತ್ತು ದಾಟಿದ್ದಾರೆ.
ವಿಶ್ವದ 7ನೇ ರ್ಯಾಂಕಿಂಗ್ ಆಟಗಾರ್ತಿ ಪಿ.ವಿ. ಸಿಂಧು 17-21, 21-17, 21-17 ಅಂತರದ ಹೋರಾಟದ ಬಳಿಕ ಜಪಾನಿನ ಅಯಾ ಒಹೊರಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಒಹೊರಿ ವಿರುದ್ಧ ಆಡಿದ ಎಲ್ಲ 11 ಪಂದ್ಯಗಳಲ್ಲೂ ಸಿಂಧು ಜಯ ಸಾಧಿಸಿದಂತಾಯಿತು.
ಕೆ. ಶ್ರೀಕಾಂತ್ ಭಾರತದವರೇ ಆದ ಎಚ್.ಎಸ್. ಪ್ರಣಯ್ ವಿರುದ್ಧ 21-15, 19-21, 21-12ರಿಂದ ಗೆದ್ದು ಬಂದರು. ಬಿ. ಸಾಯಿ ಪ್ರಣೀತ್ ಫ್ರಾನ್ಸ್ನ ಟೋಮ ಜೂನಿಯರ್ ಪೊಪೋವ್ ವಿರುದ್ಧ 21-19, 21-18 ಅಂತರದ ನೇರ ಗೇಮ್ ಗೆಲುವು ಕಂಡರು.
ಇದನ್ನೂ ಓದಿ:ಬೆಳೆನಷ್ಟಕ್ಕೆ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರಕ್ಕೆ ಡಿಕೆಶಿ ಆಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ