ಆಲ್‌ ದ ಬೆಸ್ಟ್ ಅಂದವಳು ಮತ್ತೆ ಬರುವೆ ತಾನೇ?


Team Udayavani, Jan 19, 2021, 3:19 PM IST

ಆಲ್‌ ದ ಬೆಸ್ಟ್ ಅಂದವಳು ಮತ್ತೆ ಬರುವೆ ತಾನೇ?

ಮೈಯೆಲ್ಲ ಗಡಗಡ ನಡುಗುವಷ್ಟು ಚಳಿಯಿದ್ದರೂ ಬೆಳಗ್ಗೆ 8 ಗಂಟೆಗೆ ಹಾಜರಾಗಿ ಪರೀಕ್ಷೆ ಬರೆಯಲೇಬೇಕಿತ್ತು. ಬೇಗ ಎದ್ದು ರೆಡಿಯಾಗಿ ಏಳು ಘಂಟೆಗೆ ಸಿಟಿಬಸ್‌ ಸ್ಟಾಪಿನಲ್ಲಿ ಹಾಜರಾಗಿದ್ದೆ. ಹತ್ತು ನಿಮಿಷ ಕಳೆದರೂ ಬಸ್ಸೂ ಇಲ್ಲ, ಆಟೋನೂ ಇಲ್ಲ. ಏನು
ಮಾಡಲೂ ತೋಚದೆ ಕಂಗಾಲಾಗಿ ನಿಂತಿದ್ದೆ. ಆಗಲೇ, ಮುಸುಕಿದ್ದ ಮಂಜಿನ ಮಧ್ಯೆ ಯಾವುದೋ ಸ್ಕೂಟಿ ನನ್ನತ್ತ ಬರುತ್ತಿರುವುದು ಕಂಡಿತು.

ನೋಡಿದ್ರೆ ಅದು ನೀನು! ನಿನ್ನ ಮೊಗವನ್ನು ಕಂಡಾಕ್ಷಣ ಫ್ರೆಶ್‌ ನೆಸ್‌ ಅಂತಾರಲ್ಲ; ಅಂಥ ಭಾವವೊಂದು ಮನವನ್ನು ತುಂಬಿಕೊಂಡಿತು. ವಾರದ ಹಿಂದೆ ಹುಸಿ ಕೋಪದಿಂದ ಮುನಿಸಿಕೊಂಡು ಹೋಗಿದ್ದವಳು, ಈಗ ದಿಢೀರನೆ ಪ್ರತ್ಯಕ್ಷಳಾಗಿದ್ದು
ಕಂಡು ನನ್ನ ಮನಸ್ಸು ಒಳಗೊಳಗೆ ಕುಣಿದು ಕುಪ್ಪಳಿಸಿತು.

ಚಳಿಗೆ ಕುಕ್ಕುರು ಹಿಡಿದು ನಿಂತಿದ್ದ ನನ್ನನ್ನು ನೋಡಿ, ಸ್ಕೂಟಿಯ ಸೀಟ್‌ ಡಿಕ್ಕಿ ತೆಗೆದು ಸ್ವೆಟರ್‌ ನ್ನು ಕೈಗಿಟ್ಟು, ಹಾಕಿಕೊಂಡು ಹಿಂದೆ ಕುಳಿತುಕೊ ಎನ್ನುವ ಫರ್ಮಾನನ್ನು ಕಣ್ಣಂಚಲೇ ಹೊರಡಿಸಿದ ಮರುಗಳಿಗೆಯಲಿ ನಿನ್ನ ಗಾಡಿ ಏರಿ ಕೂತೆ. ಸ್ಕೂಟಿ
ಮಂಜಿನ ಗಾಳಿಯನ್ನು ಸೀಳಿ ಹೋಗುವಾಗ ಚಳಿ ಇಮ್ಮಡಿಯಾಗುತಿದ್ದರೂ ನೀ ಕೊಟ್ಟ ಸ್ವೆಟರ್‌ ಬೆಚ್ಚನೆಯ ಅನುಭವ ನೀಡಿತ್ತು. ಹಾಗೆಯೇ ತಂಗಾಳಿಯಲ್ಲಿ ಮಿಂದು ನನ್ನ ಮುಖಕ್ಕೆ ತಾಕುತಿದ್ದ ನಿನ್ನ ಮುಂಗುರುಳು ನನ್ನನ್ನು ಪರವಶಗೊಳಿಸಿ ನಾನೆಲ್ಲೋ ತೇಲಿ ಹೋದೆ. ಎಕ್ಸಾಮ್‌ ಸೆಂಟರ್‌ ಕಣ್ಣಿಗೆ ಬೀಳುತ್ತಲೇ, ಈ ಸುಂದರ ಪಯಣ ಬೇಗನೆ ಮುಗಿಯುತಲ್ಲ ಎನ್ನುವ ಬೇಸರ ನನ್ನದಾಗಿತ್ತು. ನೀನೋ- ಸ್ಕೂಟಿಯಿಂದ ನಾನು ಕೆಳಗಡೆ ಇಳಿದೊಡನೆಯೇ ಕೈ ಕುಲುಕಿ “ಆಲ್‌ ದಿ ಬೆಸ್ಟ್” ಎಂದು ವಿಶ್‌ ಮಾಡಿ ಬೇರೇನೂ
ಮಾತಾಡದೆ ಭರ್ರನೆ ಹೊರಟುಹೋದೆಯೆಲ್ಲ, ನನ್ನ ಹೃದಯದ ಕತೆ ಹೇಗಾಗಿರಬೇಡ ಹೇಳು? ನಿಂಗೊತ್ತಾ, ಎಕ್ಸಾಮ್‌ ಹಾಲ್‌ ನಲ್ಲಿ ನಿನ್ನದೇ ಗುಂಗಲ್ಲಿದ್ದರೂ ಊಹೆಗೆ ಮೀರಿ ಪರೀಕ್ಷೆಯನ್ನು ಮಸ್ತ್ ಬರೆದಿದ್ದೀನಿ.

– ಶಿವರಾಜ್‌ ಬಿ. ಎಲ್‌.

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.