ಹಸಿರು ಗಿಡ ಮರಗಳ ನಡುವೆ ಕಂಗೊಳಿಸುತ್ತಿದೆ ಗ್ರಂಥಾಲಯ : ಇದರ ಹಿಂದಿದೆ ಗ್ರಂಥ ಪಾಲಕರ ಶ್ರಮ


Team Udayavani, Mar 30, 2022, 7:39 PM IST

ಹಸಿರು ಗಿಡ ಮರಗಳ ನಡುವೆ ಕಂಗೊಳಿಸುತ್ತಿದೆ ಕುಷ್ಟಗಿಯ ಗ್ರಂಥಾಲಯ

ಕುಷ್ಟಗಿ : ಬೇಸಿಗೆಯ ರಣ ಬಿಸಿಲಿನ ತಾಪಮಾನದಲ್ಲೂ ಕುಷ್ಟಗಿಯ ಗ್ರಂಥಾಲಯ ಶಾಖೆ ಹಸಿರಿನಿಂದ ಕಂಗೋಳಿಸುತ್ತಿದ್ದು, ವೈವಿದ್ಯಮಯ ಸಸ್ಯಗಳಿಂದ ಗ್ರಂಥಾಲಯ ಹಸಿರಿನಿಂದಲೇ ಹೆಸರಾಗುತ್ತಿದೆ.

ಕೆಲ ವರ್ಷಗಳ ಹಿಂದೆ ಕುಷ್ಟಗಿ ಗ್ರಂಥಾಲಯ ಎಂದರೆ ಗ್ರಂಥಾಲಯದ ಕಟ್ಟಡದ ಸುತ್ತಲೂ ಬಯಲು ಬಹಿರ್ದೆಸೆ, ಶೌಚ ಮಾಡುತ್ತಿದ್ದರಿಂದ ಓದುಗರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇತ್ತು. ಕಳೆದ ಎರಡೂವರೆ ವರ್ಷಗಳ ಹಿಂದೆ ಮಹಾಮಾರಿ ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ಗ್ರಂಥ ಪಾಲಕ ಶರಣಪ್ಪ ವಡಿಗೇರಿ ಅವರ ಆಸಕ್ತಿಯಿಂದ ಲಾಕಡೌನ್ ನಲ್ಲಿ ಕಾಲಹರಣ ಮಾಡದೇ ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಿದ್ದು ಅಲ್ಲದೇ ಅಲ್ಲದೇ ಪ್ರತಿ ದಿನ ಅವುಗಳಿಗೆ ನೀರುಣಿಸಿ ಸಂರಕ್ಷಣೆ ಹೊಣೆ ಹೊತ್ತಿದ್ದರಿಂದ ಮೊದಲಿದ್ದ ಗ್ರಂಥಾಲಯ ಈಗಿಲ್ಲ.

ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ಇದ್ದ ಸ್ವಲ್ಪ ಜಾಗೆಯಲ್ಲಿ ಬೇವು, ಬದಾಮಿ, ಅಡಿಕೆ, ಯಾಲಕ್ಕಿ, ತೆಂಗು, ಹೊಂಗೆ,ಮಾವು ಹೀಗೆ ಒಂದೇ ಎರಡೇ ಸಸಿಗಳು, ಬಳ್ಳಿಗಳು, ಹೂಗಿಡಗಳು ಅಲ್ಲದೇ ಅಲಂಕಾರಿಕ, ಔಷಧಿ ಸಸ್ಯಗಳನ್ನು ಹಚ್ಚಿದ್ದಾರೆ. ಪ್ರತಿ ದಿನ ಅವುಗಳಿಗೆ ನೀರುಣಿಸುವ ಕೆಲಸ ಅವರದೇ ಆಗಿರುತ್ತದೆ.

ಈ ರೀತಿಯ ಸೇವೆಗೆ ಕುಷ್ಟಗಿ ಶಾಖಾ ಗ್ರಂಥಾಲಯ ಹಸಿರಿನಿಂದ ಮುಚ್ಚಿ ಹೋಗಿದೆ. ಬಟಾ ಬಯಲಾಗಿದ್ದ ಗ್ರಂಥಾಲಯವೀಗ ಎಲ್ಲಿ ನೋಡಲ್ಲಿ ಹಸಿರಾಗಿರುವುದು ಗಮನಾರ್ಹ ಎನಿಸಿದೆ. ಈ ಕುರಿತು ಗ್ರಂಥ ಪಾಲಕ ಶರಣಪ್ಪ ವಡಿಗೇರಿ, ಲಾಕಡೌನ್ ನಲ್ಲಿ ಕೆಲಸ ಇರಲಿಲ್ಲ ಬಿಡುವಿನ ಸಮಯದಲ್ಲಿ ಗಿಡಬಳ್ಳಿಗಳನ್ನು ನಾಟಿ ಮಾಡಿದ್ದೇನೆ. ಇದೀಗ ಎರಡೂವರೆ ವರ್ಷದಲ್ಲಿ ಬೆಳೆದು ನಿಂತಿರುವುದು ನೋಡುವುದೇ ಸಾರ್ಥಕದ ಸಂಗತಿಯಾಗಿದ್ದು, ಓದುಗರ ಬಂದು ಗಿಡದ ನೆರಳಿನಲ್ಲಿ ಓದುವುದು ಖುಷಿ ಎನಿಸುತ್ತಿದೆ. ಈ ಗಿಡಗಳಿಂದಲೇ ಗ್ರಂಥಾಲಯ ಧೂಳು ಮುಕ್ತವಾಗಿದೆ ಎನುತ್ತಾರೆ ಶರಣಪ್ಪ ವಡಿಗೇರಿ.

– ಮಂಜುನಾಥ ಮಹಾಲಿಂಗಪುರ ಕುಷ್ಟಗಿ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.