ಲಾಕ್‌ಡೌನ್‌ ಕಲಿಸಿದ ಪಾಠಗಳು


Team Udayavani, May 18, 2020, 4:37 AM IST

patagalu

ಲಾಕ್‌ಡೌನ್‌ ಪ್ರಾರಂಭವಾದ ದಿನದಿಂದ, ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಒಂದು ಕಡೆ ವೈರಸ್‌ ಕುರಿತ ಚಿಂತೆ. ಇನ್ನೊಂದು ಕಡೆ, ಅಗತ್ಯ ವಸ್ತುಗಳ ಲಭ್ಯತೆ, ಉದ್ಯೋಗದ ಅಭದ್ರತೆ, ಸಂಬಳ ಆಗುತ್ತದೆಯೋ ಇಲ್ಲವೋ ಎಂಬಿತ್ಯಾದಿ  ಚಿಂತೆ. ಇಷ್ಟು ವರ್ಷಗಳ ಕಾಲ ಮಾಡಿದ ಸೇವಿಂಗÕ… ಹಣವನ್ನು ಈಗ ತೆಗೆಯಬೇಕಾಗಿ ಬರುತ್ತದೇನೋ ಎಂಬ ಯೋಚನೆ ಬರುವುದೂ ಸಹಜವೇ. ಆದರೆ, ನಾವೆಲ್ಲರೂ ಒಪ್ಪಬೇಕಾದ ಸಂಗತಿಯೆಂದರೆ, ಈ ದಿನಗಳಲ್ಲಿ, ನಮಗೇ  ಗೊತ್ತಿಲ್ಲದೆ ನಾವೆಲ್ಲರೂ ಉಳಿತಾಯ ಮಾಡಿದ್ದೇವೆ. ಈಗ, ವರ್ಷಗಳ ಹಿಂದೆಯೇ ಇಂಥ ಜೀವನ ಶೈಲಿ ರೂಢಿಸಿಕೊಂಡಿದ್ದರೆ ಸಾಕಷ್ಟು ಹಣ ಉಳಿಸಬಹುದಿತ್ತು ಅನಿಸಿದ್ದರೆ, ಅದರಲ್ಲಿ ಅಚ್ಚರಿಯೇನೂ ಇಲ್ಲ.

ಅಗತ್ಯವಿದ್ದರೆ ಮಾತ್ರ ಖರೀದಿಸಿ.: ಇದು ಲಾಕ್‌ಡೌನ್‌ ಕಲಿಸಿದ ಮೊದಲ ಪಾಠ. ನಮ್ಮ ಮನಸ್ಸು ಮರ್ಕಟದಂತೆ. ಅದು ನಾನಾ ಆಕರ್ಷಣೆಗಳಿಗೆ, ಪ್ರಭಾವಗಳಿಗೆ ಒಳಗಾಗುತ್ತಿರುತ್ತದೆ. ಹೀಗಾಗಿ, ಒಂದು ಕ್ಷಣದಲ್ಲಿ ಬೇಕು ಎನಿಸಿದ ವಸ್ತು,  ಮರುಕ್ಷಣದಲ್ಲಿಯೇ ಅದು ಅಗತ್ಯವಿಲ್ಲ ಅನ್ನಿಸಬಹುದು. ಹೀಗಾಗಿ, ನಮ್ಮ ಮನಸ್ಸನ್ನು ಅವಲಂಬಿಸುವು ದಕ್ಕಿಂತ, ನಮ್ಮ ಅಗತ್ಯತೆಯನ್ನು ಅವಲಂಬಿಸುವುದು ಸೂಕ್ತ. ಕನಿಷ್ಠ ಸಂಖ್ಯೆಯ ವಸ್ತುಗಳನ್ನು ಇಟ್ಟುಕೊಂಡೇ ಆರಾಮಾಗಿ ಬದುಕಬಹುದು ಎಂಬುದನ್ನು ಲಾಕ್‌ಡೌನ್‌ ತಿಳಿಸಿಕೊಟ್ಟಿದೆ.

ಮನೆ ಅಡುಗೆಯಿಂದ ಉಳಿತಾಯ: ಹೋಟೆಲ್‌ನಿಂದ ದೂರ ಇದ್ದು ಉಳಿತಾಯ ಇಷ್ಟು ದಿನ, ರೆಸ್ಟೋರೆಂಟು, ಹೋಟೆಲ್‌ಗ‌ಳಲ್ಲಿ ನಾಲಗೆಯ ಚಪಲ ತೀರಿಸಿಕೊಳ್ಳುತ್ತಿದ್ದೆವು. ಈಗ ಹೋಟೆಲ್‌ಗ‌ಳೆಲ್ಲಾ ಬಂದ್‌ ಆಗಿರುವು ದರಿಂದ,  ಮನೆಯಲ್ಲಿ ಅಡುಗೆ ಮಾಡಬೇಕಾಗಿರುವುದು ಅನಿವಾರ್ಯ. ಆಹಾರಕ್ಕೆ ನಾವು ಎಷ್ಟೊಂದು ಖರ್ಚು ಮಾಡುತ್ತಿದ್ದೆವು ಎನ್ನುವುದು ಈಗ ಅರಿವಾಗುತ್ತಿದೆ. ಮನೆಯಲ್ಲೇ ಅಡುಗೆ ಮಾಡುವುದರಿಂದ ಎಷ್ಟು ಉಳಿತಾಯ ಮಾಡಬಹುದೆಂಬ ಲೆಕ್ಕವೂ ಸಿಕ್ಕಿದೆ.

ಉಳಿದ ಪ್ರಯಾಣದ ಖರ್ಚು: ವರ್ಕ್‌ ಫ್ರಂ ಹೋಮ್‌ ಕಾರಣಕ್ಕೆ ಹೆಚ್ಚಿನವರು ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಪ್ರಯಾಣದ ಖರ್ಚು ಉಳಿದಂತಾಗಿದೆ. ಬಸ್‌/ ರೈಲು, ಇಲ್ಲವೇ ಸ್ವಂತ ವಾಹನಗಳಲ್ಲಿ ಕಚೇರಿಗಳಿಗೆ  ತೆರಳುತ್ತಿದ್ದುದರಿಂದ, ಇಷ್ಟು ದಿನ ತಿಂಗಳ ಖರ್ಚಿನಲ್ಲಿ, ಪ್ರಯಾಣದ ಬಿಲ್‌ ಕೂಡ ಸೇರಿಕೊಳ್ಳುತ್ತಿತ್ತು. ಈಗ, ಆ ಖರ್ಚು ಉಳಿತಾಯವಾದಂತಾಗಿದೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.